Home News ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮದಂಡು ವ್ರತಾಚರಣೆ

ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮದಂಡು ವ್ರತಾಚರಣೆ

0

ಶಿಡ್ಲಘಟ್ಟದ ತಾಲ್ಲೂಕು ಅಪ್ಪೇಗೌಡನಹಳ್ಳಿ ಗ್ರಾಮಸ್ಥರು ಒಂಭತ್ತು ಗ್ರಾಮಗಳಿಗೆ ಶ್ರೀರಾಮ ಚಿತ್ರಪಟ ಮತ್ತು ದೀಪಸ್ತಂಭದೊಂದಿಗೆ ರಾಮ ಭಜನೆ ಮಾಡುತ್ತಾ ತೆರಳಿ ‘ಶ್ರೀರಾಮದಂಡು’ ವ್ರತಾಚರಣೆಯನ್ನು ನಡೆಸಿದರು. ವೀರಪ್ಪ, ಕುಮಾರಪ್ಪ, ಮುನಾಂಜಿನಪ್ಪ, ಎ.ಎಂ.ತ್ಯಾಗರಾಜ್‌, ನಾಗರಾಜು, ರಾಮಚಂದ್ರ, ಆನಂದ್‌, ಕೇಶವ ಹಾಜರಿದ್ದರು.

error: Content is protected !!