Home News ಕನಕದಾಸರ ಸದ್ಭಾವನ ಪ್ರಶಸ್ತಿ ಪ್ರದಾನ

ಕನಕದಾಸರ ಸದ್ಭಾವನ ಪ್ರಶಸ್ತಿ ಪ್ರದಾನ

0

ಶಿಡ್ಲಘಟ್ಟ ತಾಲ್ಲೂಕಿನ ಕನ್ನಡ ಸಾರಸ್ವತ ಪರಿಚಾರಿಕೆಯ ಕಾರ್ಯದರ್ಶಿ ಹಾಗೂ ಅಪ್ಪೇಗೌಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ. ತ್ಯಾಗರಾಜ್ ಅವರಿಗೆ 2017 ಸಾಲಿನ ‘ಕನಕದಾಸರ ಸದ್ಭಾವನ ಪ್ರಶಸ್ತಿ’ ಯನ್ನು ಭಾನುವಾರ ಬೆಂಗಳೂರಿನ ಚಿಗುರು ಕಲ್ಚರಲ್ ಟ್ರಸ್ಟ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡಿ ಗೌರವಿಸಿದ್ದಾರೆ. ಟ್ರಸ್ಟ್ ನ ವಿ.ಸಂತೋಷಿ, ಪ್ರಶಾಂತ್, ಅಂಜಲಿ, ರಾಘುರಾಮನ್, ಉಷಾರಾಮನ್ ಹಾಜರಿದ್ದರು

error: Content is protected !!