News ಕರಗದಮ್ಮ ದೇವಿಯ ಹೂವಿನ ಕರಗ Sidlaghatta News Desk April 4, 2015 0 comments ನಗರದ ಮುತ್ತೂರು ಬೀದಿಯ ದೇವಿಯ ಹೂವಿನ ಕರಗ ಮಹೋತ್ಸವವನ್ನು ಶುಕ್ರವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಕರಗದ ಪ್ರಯುಕ್ತ ಆರ್ಕೆಸ್ಟ್ರಾ, ಕೀಲುಕುದುರೆ ಮತ್ತು ವಾದ್ಯವೃಂದವನ್ನು ಆಯೋಜಿಸಲಾಗಿತ್ತು. ಮುಳಬಾಗಿಲ ವೆಂಕಟೇಶ್ ರಾತ್ರಿಯಿಡೀ ಕರಗವನ್ನು ಹೊತ್ತು ನಾಡೋಜ ಮುನಿವೆಂಕಟಪ್ಪನವರ ತಮಟೆಯ ವಾದನದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗವಲ್ಲಿಯನ್ನು ಬಿಡಿಸಲಾಗಿತ್ತು. Related Stories News 15 ದಿನ ಕಾಲಾವಕಾಶ ಕೋರಿದ ಜಿಲ್ಲಾಧಿಕಾರಿ: ಸೆ.7ರ ಹೋರಾಟ ನಿರ್ಧಾರ ಮುಂದೂಡಿಕೆ Sidlaghatta News Desk September 1, 2026 News ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ: ವರ್ಮಿ ಕಾಂಪೋಸ್ಟ್, ಜೈವಿಕ ಗೊಬ್ಬರ ಬಳಕೆಗೆ ಜಿಕೆವಿಕೆ ವಿದ್ಯಾರ್ಥಿಗಳ ಅರಿವು Sidlaghatta News Desk September 1, 2026 News ಸೀರೆ ಉಟ್ಟು ಸೀಮಂತ ಮಾಡಿಸಿಕೊಂಡ ಹಸುವಿಗೆ ಈಗ ಸಿಹಿ ಸುದ್ದಿ! Sidlaghatta News Desk September 1, 2026