Home News ಗುರುಪೂರ್ಣಿಮೆ

ಗುರುಪೂರ್ಣಿಮೆ

0

ಶಿಡ್ಲಘಟ್ಟದಲ್ಲಿ ಭಾನುವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಲಿಜ ಸಂಘದ ಸದಸ್ಯರು ನಾದ ಬ್ರಹ್ಮ ಸದ್ಗುರು ಶ್ರೀ ಯೋಗಿನಾರಾಯಣ ಗುರುಪೂಜೆಯ ಅಂಗವಾಗಿ ರೋಗಿಗಳಿಗೆ ಬ್ರೆಡ್ಡು, ಹಣ್ಣು, ಹಾಲನ್ನು ವಿತರಿಸಿದರು. ನಗರಸಭಾ ಸದಸ್ಯರಾದ ನಂದಕಿಶನ್, ರಾಘವೇಂದ್ರ, ವೆಂಕಟಸ್ವಾಮಿ, ಮುಖಂಡರಾದ ವೆಂಕಟರಮಣಪ್ಪ, ಕೆ.ವಿ.ಅನಂತಪದ್ಮನಾಭ, ವೇಣುಗೋಪಾಲ್, ನಾರಾಯಣಸ್ವಾಮಿ ಹಾಜರಿದ್ದರು.

error: Content is protected !!