ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯಲ್ಲಿ ಅವರೆಕಾಯಿ ಒಕ್ಕಣೆ ಮಾಡುತ್ತಿರುವ ದೃಶ್ಯ, ಚುನಾವಣೆಯ ಕಾವು ಕಳೆದು ಬೇಸಿಗೆಯ ಕಾವು ಪ್ರಾರಂಭವಾದ ಹಿನ್ನೆಲೆಯಲ್ಲಿ ರೈತಾಪಿ ಕೆಲಸ ಸಾಗುತ್ತಿರುವ ದ್ಯೋತಕವಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯಲ್ಲಿ ಅವರೆಕಾಯಿ ಒಕ್ಕಣೆ ಮಾಡುತ್ತಿರುವ ದೃಶ್ಯ, ಚುನಾವಣೆಯ ಕಾವು ಕಳೆದು ಬೇಸಿಗೆಯ ಕಾವು ಪ್ರಾರಂಭವಾದ ಹಿನ್ನೆಲೆಯಲ್ಲಿ ರೈತಾಪಿ ಕೆಲಸ ಸಾಗುತ್ತಿರುವ ದ್ಯೋತಕವಾಗಿದೆ.