ಶಿಡ್ಲಘಟ್ಟದ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳಾದ ಪೃಥ್ವಿ, ತೇಜಸ್(400 ಮೀಟರ್ ಓಟ), ಪೃಥ್ವಿ ಮಾದೇಶ(800 ಮೀಟರ್ ಓಟ), ಪೃಥ್ವಿ, ಲಕ್ಷ್ಮಣ, ಸುಹಾಸ್, ತೇಜಸ್(400 ಮೀಟರ್ ರಿಲೇ) ಮಂಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.