Home News ದೇವಾಲಯದ ಜೀರ್ಣೋದ್ಧಾರಕ್ಕಾಗಿ ೧.೫ ಲಕ್ಷ ರೂ.ಗಳ ಚೆಕ್

ದೇವಾಲಯದ ಜೀರ್ಣೋದ್ಧಾರಕ್ಕಾಗಿ ೧.೫ ಲಕ್ಷ ರೂ.ಗಳ ಚೆಕ್

0

ಶಿಡ್ಲಘಟ್ಟ ಸುಗಟೂರು ಗ್ರಾಮದ ಹಾಲ್ಕುಂಟೆ ಬಳಿಯಿರುವ ಶ್ರೀ ಗಾಳೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಸಂಸ್ಥೆಯಿಂದ ದೇವಾಲಯದ ಜೀರ್ಣೋದ್ಧಾರಕ್ಕಾಗಿ ದ೧.೫ ಲಕ್ಷ ರೂ.ಗಳ ಚೆಕ್ನ್ನು ಯೋಜನಾಧಿಕಾರಿ ಮೋಹನ್ ದೇವಾಲಯ ಟ್ರಸ್ಟ್ ಸದಸ್ಯರಿಗೆ ನೀಡಿದರು. ಕೆ.ಗುಡಿಯಪ್ಪ, ನಾರ್ತ್ಈಸ್ಟ್ ಸುರೇಶ್, ರವಿಕುಮಾರ್, ಟ್ರಸ್ಟ್ನ ಅಧ್ಯಕ್ಷ ಎನ್.ಅಶ್ವತ್ಥಪ್ಪ, ಖಜಾಂಚಿ ದೊಡ್ಡಮುನಿವೆಂಕಟ ಶೆಟ್ಟಿ, ಉಪಾಧ್ಯಕ್ಷ ರಾಮಸ್ವಾಮಿ ಹಾಜರಿದ್ದರು

error: Content is protected !!