Home News ಪುತ್ಥಳಿ ಅನಾವರಣ ಕಾರ್ಯಕ್ರಮ

ಪುತ್ಥಳಿ ಅನಾವರಣ ಕಾರ್ಯಕ್ರಮ

0

ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿ ಗುರುವಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಹೊರಟ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರಿಗೆ ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಜು ಕನ್ನಡ ಬಾವುಟ ಬೀಸಿ ಶುಭಕೋರಿದರು. ಅಕ್ಷ್ಮೀಕಾಂತರೆಡ್ಡಿ, ಅರುಣ್ ಸಿಂಗ್, ಹರೀಶ್, ಮುರಳಿ, ಶಾಬಾಜ್ ಪಾಷ, ಶಯೀದ್ ಸಿಬ್ಬು ಹಾಜರಿದ್ದರು

error: Content is protected !!