Home News ಭರದಿಂದ ಸಾಗಿದ ಚುನಾವಣಾ ಪ್ರಚಾರ

ಭರದಿಂದ ಸಾಗಿದ ಚುನಾವಣಾ ಪ್ರಚಾರ

0

1. ಚೀಮಂಗಲ
1. ಚೀಮಂಗಲ

 
 
1. ಶಿಡ್ಲಘಟ್ಟ ತಾಲ್ಲೂಕಿನ ಬಸವಾಪಟ್ಟಣದಲ್ಲಿ ಭಾನುವಾರ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ವಿನುತಾ ಆರ್ ಶ್ರೀನಿವಾಸ್ ಕಾಂಗ್ರೆಸ್ ಬೆಂಬಲಿಗರೊಂದಿಗೆ ಮತಯಾಚಿಸಿದರು.
 
 
 
2. ವಲ್ಲಪ್ಪನಹಳ್ಳಿ

 
 
2. ಶಿಡ್ಲಘಟ್ಟ ತಾಲ್ಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿ ಕುಂಬಿಗಾನಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ನಾಗಲಕ್ಷ್ಮಮ್ಮ ಪರವಾಗಿ ಪತಿ ಡಿ.ಸಿ.ಮುನಿರಾಜು ಮತಯಾಚಿಸಿದರು.
 
 
 
 
 
 
3. ಬಚ್ಚಹಳ್ಳಿ

 
 
3. ಶಿಡ್ಲಘಟ್ಟ ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮಸ್ಥರು ಚಿಕ್ಕಬಳ್ಳಾಪುರದ ಬಳಿ ಚದಲಪುರದಲ್ಲಿ ನಡೆಯುತ್ತಿರುವ ಆಶ್ವತ ನೀರಾವರಿ ಹೋರಾಟದಲ್ಲಿ ಭಾಗಿಯಾಗಲು ಭಾನುವಾರ ನಗರದಲ್ಲಿ ಬೈಕ್ ರ್ಯಾಲಿ ನಡೆಸಿ ತೆರಳಿದರು.
 
 
 
 
 
4. ಕೈವಾರ ಎನ್.ಶ್ರೀನಿವಾಸ್ ಅವರು ಶಾಸಕ ಎಂ.ರಾಜಣ್ಣ ಅವರನ್ನು ಮತಯಾಚಿಸಿದರು

 
 
4. ಶಿಡ್ಲಘಟ್ಟದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಕೈವಾರ ಎನ್.ಶ್ರೀನಿವಾಸ್ ಅವರು ಶಾಸಕ ಎಂ.ರಾಜಣ್ಣ ಅವರನ್ನು ಮತಯಾಚಿಸಿದರು. ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರಾದ ಹನುಮಂತರಾವ್, ಎಸ್.ವಿ.ನಾಗರಾಜರಾವ್, ಅಮೃತಕುಮಾರ್, ಬಿ.ಆರ್.ಅನಂತಕೃಷ್ಣ, ಮಂಚಿನಬಲೆ ಶ್ರೀನಿವಾಸ್, ವಿ.ಕೃಷ್ಣ ಹಾಜರಿದ್ದರು.
 
 
 

error: Content is protected !!