ಶಿಡ್ಲಘಟ್ಟದ ಮುಖಪುಟ ವಿನ್ಯಾಸಕ ಅಜಿತ್ ಕೌಂಡಿನ್ಯ ಅವರನ್ನು ಬೆಂಗಳೂರಿನ ಹಂಪಿನಗರದ ರಂಗಮಂದಿರದಲ್ಲಿ ನಡೆದ ಕೃಷ್ಣಾನಂದ ಕಾಮತ್ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಗೌರವಿಸಿದರು. ಡಾ.ಜ್ಯೋತ್ಸಾ ಕಾಮತ್ ಹಾಜರಿದ್ದರು.
ಶಿಡ್ಲಘಟ್ಟದ ಮುಖಪುಟ ವಿನ್ಯಾಸಕ ಅಜಿತ್ ಕೌಂಡಿನ್ಯ ಅವರನ್ನು ಬೆಂಗಳೂರಿನ ಹಂಪಿನಗರದ ರಂಗಮಂದಿರದಲ್ಲಿ ನಡೆದ ಕೃಷ್ಣಾನಂದ ಕಾಮತ್ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಗೌರವಿಸಿದರು. ಡಾ.ಜ್ಯೋತ್ಸಾ ಕಾಮತ್ ಹಾಜರಿದ್ದರು.