Home News ರಾಗಿಮಾಲಕಹಳ್ಳಿಯ ನಾಗರೀಕರಿಂದ ತಹಶೀಲ್ದಾರ್ ಗೆ ಅಭಿನಂದನೆ

ರಾಗಿಮಾಲಕಹಳ್ಳಿಯ ನಾಗರೀಕರಿಂದ ತಹಶೀಲ್ದಾರ್ ಗೆ ಅಭಿನಂದನೆ

0

ಶಿಡ್ಲಘಟ್ಟದ ತಾಲ್ಲೂಕಿನ ಮೇಲೂರು ಗ್ರಾಮದ ರಾಗಿಮಾಲಕಹಳ್ಳಿಯ ಸರ್ವೆ ನಂಬರ್ ೨೩ ರಲ್ಲಿ ನಾಗರಿಕರಿಗೆ ಸ್ಮಶಾನಕ್ಕೆ ಹೋಗಿಬರಲು ದಾರಿಯನ್ನು ಮಂಜೂರು ಮಾಡಿಕೊಟ್ಟಿದ್ದಕ್ಕೆ ಅಂಬರೀಶ್, ತ್ರಿಮೂರ್ತಿ, ಶ್ರೀನಿವಾಸ್, ತಿಲಕ್ ಮುಂತಾದ ಗ್ರಾಮಸ್ಥರು ಸೋಮವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದರು.