ಶಿಡ್ಲಘಟ್ಟದ ಹೊರವಲಯದ ಮಾರುತಿನಗರದ ವಿಶ್ವ ವಿವೇಕ ಯುವಕರ ಬಳಗದಿಂದ ಸೋಮವಾರ ೫ ನೇ ವರ್ಷದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಅಶ್ವತ್ಥ್, ಸುಬ್ರಮಣಿ, ವೆಂಕಟೇಶಪ್ಪ, ಸಿ.ಶ್ರೀನಿವಾಸ್ ಹಾಜರಿದ್ದರು.
ಶಿಡ್ಲಘಟ್ಟದ ಹೊರವಲಯದ ಮಾರುತಿನಗರದ ವಿಶ್ವ ವಿವೇಕ ಯುವಕರ ಬಳಗದಿಂದ ಸೋಮವಾರ ೫ ನೇ ವರ್ಷದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಅಶ್ವತ್ಥ್, ಸುಬ್ರಮಣಿ, ವೆಂಕಟೇಶಪ್ಪ, ಸಿ.ಶ್ರೀನಿವಾಸ್ ಹಾಜರಿದ್ದರು.