Home News ಶಿವಣ್ಣ ಅವರ ೬೮ನೇ ಜಯಂತ್ಯುತ್ಸವ

ಶಿವಣ್ಣ ಅವರ ೬೮ನೇ ಜಯಂತ್ಯುತ್ಸವ

0

ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿಯಿಂದ ದಲಿತ ಮುಖಂಡ ಶಿವಣ್ಣ ಅವರ ೬೮ನೇ ಜಯಂತ್ಯುತ್ಸವದ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. ಶಾಸಕ ಎಂ.ರಾಜಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಅರುಣ್ಕುಮಾರ್, ತಾಲ್ಲೂಕು ಸಂಚಾಲಕ ಅಶೋಕ್, ಮುನಿವೆಂಕಟಪ್ಪ, ರಮೇಶ್, ವೇಣು, ನಾಗರಾಜ್, ಕಿರಣ್, ಗಂಗಾಧರ್ ಹಾಜರಿದ್ದರು.

error: Content is protected !!