ಶಿಡ್ಲಘಟ್ಟದ ದ್ವಿಮುಖ ಗಣಪತಿ ದೇವಾಲಯದ ಬಳಿಯಿಂದ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಯಲಹಂಕದಲ್ಲಿ ನಡೆಯಲಿರುವ ಸಂಘಟನೆಯ ೮ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ತೆರಳಿದರು. ವೇದಿಕೆ ಸಂಚಾಲಕ ನರೇಶ್, ಸದಾನಂದ, ಮಧು, ನಾಗರಾಜು, ಮಂಜುನಾಥ್ ಹಾಜರಿದ್ದರು
ಶಿಡ್ಲಘಟ್ಟದ ದ್ವಿಮುಖ ಗಣಪತಿ ದೇವಾಲಯದ ಬಳಿಯಿಂದ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಯಲಹಂಕದಲ್ಲಿ ನಡೆಯಲಿರುವ ಸಂಘಟನೆಯ ೮ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ತೆರಳಿದರು. ವೇದಿಕೆ ಸಂಚಾಲಕ ನರೇಶ್, ಸದಾನಂದ, ಮಧು, ನಾಗರಾಜು, ಮಂಜುನಾಥ್ ಹಾಜರಿದ್ದರು