ಶಿಡ್ಲಘಟ್ಟದಲ್ಲಿ ಸೋಮವಾರ ಬಿಎಸ್ಪಿ ನಾಯಕಿ ಮಾಯಾವತಿ ಹುಟ್ಟುಹಬ್ಬದ ಪ್ರಯುಕ್ತ ಬಿಎಸ್ಪಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ಬಿಎಸ್ಪಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವೆಂಕಟೇಶ್, ಯಾಮೇಗೌಡ, ಮೂರ್ತಿ, ನರೇಶ್, ಗಂಗಾಧರ್, ದ್ಯಾವಪ್ಪ, ಸುಂದರರಾಜ್, ರಾಮು, ರವಿ, ರಾಮಾಂಜಿ, ಶ್ರೀನಿವಾಸ್, ಅಂಜಯ್ ಹಾಜರಿದ್ದರು.