Home Off Beat ಕನ್ನಡದ ಧೀಮಂತ ಸಾಹಿತಿಗಳ ಗಡಿಯಾರ

ಕನ್ನಡದ ಧೀಮಂತ ಸಾಹಿತಿಗಳ ಗಡಿಯಾರ

0

ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯ ನಿವೃತ್ತ ಶಿಕ್ಷಣ ಸಂಯೋಜಕ ರಾ.ಕೃಷ್ಣಪ್ಪ ಅವರು ತಮ್ಮ ಕನ್ನಡ ಪ್ರೇಮವನ್ನು ಆರು ಕನ್ನಡದ ಧೀಮಂತ ಸಾಹಿತಿಗಳ ಗಡಿಯಾರವನ್ನು ಮಾಡಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್‌.ಶಿವರುದ್ರಪ್ಪ, ಹಾಸ್ಯಲೇಖಕ ಬೀಚಿ, ನಾಟಕಕಾರ ಟಿ.ಪಿ.ಕೈಲಾಸಂ, ಶಿಕ್ಷಣತಜ್ಞ ಎಚ್‌.ನರಸಿಂಹಯ್ಯ, ಲೇಖಕ ಲಂಕೇಶ್‌ ಅವರನ್ನೊಳಗೊಂಡ ತೇಗದ ಗಡಿಯಾರವು ಕನ್ನಡದ ಸುಸಮಯವನ್ನು ತೋರಿಸುತ್ತಿದೆ.