ನಗರದ ಆಶಾಕಿರಣ ಅಂಧ ಮಕ್ಕಳ ಉಚಿತ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಅಂಧ ಮಕ್ಕಳ ಶಾಲೆಯು ಒಂಭತ್ತನೇ ವರ್ಷ ಸತತವಾಗಿ ಶೇ.100 ರಷ್ಟು ಫಲಿತಾಂಶವನ್ನು ದಾಖಲಿಸಿದೆ.
ಈ ಬಾರಿ ಆರು ಮಂದಿ ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಡಿ.ಮನೋಹರ 539(86.2%), ಜಾಸ್ಮಿನ್ತಾಜ್ 516(82.6%), ಮುತ್ತುರಾಜು 498(79.7%), ಬಿ.ಡಿ.ಶಿವರಾಜ್ 498(79.7%), ಶಿವಕುಮಾರ್ 470(75.2%), ಸಿ.ಎನ್.ನಿರಂಜನ್ 470 (75.2%) ಅಂಕಗಳನ್ನು ಪಡೆದಿದ್ದಾರೆ.
1. ಡಿ.ಮನೋಹರ 539(86.2%)
2. ಜಾಸ್ಮಿನ್ತಾಜ್ 516(82.6%)
3. ಮುತ್ತುರಾಜು 498(79.7%)
4. ಬಿ.ಡಿ.ಶಿವರಾಜ್ 498(79.7%)
5. ಶಿವಕುಮಾರ್ 470(75.2%)
6. ಸಿ.ಎನ್.ನಿರಂಜನ್ 470 (75.2%)