ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿಯ ಸಿ.ಕೆ.ರಾಮಪ್ಪನವರ ಮನೆಯ ಬಳಿ ಸಿಕ್ಕ ಎರಡು ತಲೆಯ ಹಾವನ್ನು ಶನಿವಾರ ರಾತ್ರಿ ವನಪಾಲಕ ಸಿ.ಎನ್.ಹನುಮಂತಯ್ಯ ಅವರಿಗೆ ನೀಡಿದರು. ಮುರಳಿ, ಬಸವರಾಜು, ಪ್ರಶಾಂತ, ಮುನಿರಾಜು ಮತ್ತಿತರರು ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿಯ ಸಿ.ಕೆ.ರಾಮಪ್ಪನವರ ಮನೆಯ ಬಳಿ ಸಿಕ್ಕ ಎರಡು ತಲೆಯ ಹಾವನ್ನು ಶನಿವಾರ ರಾತ್ರಿ ವನಪಾಲಕ ಸಿ.ಎನ್.ಹನುಮಂತಯ್ಯ ಅವರಿಗೆ ನೀಡಿದರು. ಮುರಳಿ, ಬಸವರಾಜು, ಪ್ರಶಾಂತ, ಮುನಿರಾಜು ಮತ್ತಿತರರು ಹಾಜರಿದ್ದರು.