Home News ಜಾನಪದ ತಜ್ಞ ಡಾ.ಶ್ರೀನಿವಾಸಯ್ಯನವರಿಗೆ ಸನ್ಮಾನ

ಜಾನಪದ ತಜ್ಞ ಡಾ.ಶ್ರೀನಿವಾಸಯ್ಯನವರಿಗೆ ಸನ್ಮಾನ

0

ಶಿಡ್ಲಘಟ್ಟದಲ್ಲಿ ಬುಧವಾರ ಕರ್ನಾಟಕ ಛಲವಾದಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟೇಶ್, ಛಲವಾದಿ ಜನಾಂಗೀಯ ಅಧ್ಯಯನವನ್ನು ಮಾಡಿರುವ ಜಾನಪದ ತಜ್ಞ ಡಾ.ಶ್ರೀನಿವಾಸಯ್ಯ ಅವರನ್ನು ಸನ್ಮಾನಿಸಿದರು. ಕರ್ನಾಟಕ ಛಲವಾದಿ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಮುನಿರಾಜ, ಜಂಟಿ ಕಾರ್ಯದರ್ಶಿ ಕೆ.ಗೌತಮ್ ಗಣೇಶ್, ಲೋಕೇಶ್ ಹಾಜರಿದ್ದರು.

error: Content is protected !!