ಶಿಡ್ಲಘಟ್ಟದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಗರದ ಸೈಯ್ಯದ್ ಉನ್ನಿಸಾ ಎಂಬುವವರಿಗೆ ಮುಖ್ಯಮಂತ್ರಿಗಳ ಪರಿಹಾರ ಧನದಿಂದ ಮಂಜೂರಾಗಿದ್ದ ೭೫ ಸಾವಿರ ರೂಗಳ ಚೆಕ್ಕನ್ನು ಶಾಸಕ ಎಂ.ರಾಜಣ್ಣ ವಿತರಿಸಿದರು.
ಶಿಡ್ಲಘಟ್ಟದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಗರದ ಸೈಯ್ಯದ್ ಉನ್ನಿಸಾ ಎಂಬುವವರಿಗೆ ಮುಖ್ಯಮಂತ್ರಿಗಳ ಪರಿಹಾರ ಧನದಿಂದ ಮಂಜೂರಾಗಿದ್ದ ೭೫ ಸಾವಿರ ರೂಗಳ ಚೆಕ್ಕನ್ನು ಶಾಸಕ ಎಂ.ರಾಜಣ್ಣ ವಿತರಿಸಿದರು.