ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯ ಸೋಮನಹಳ್ಳಿಯ ಶಂಕರ್ ರೆಡ್ಡಿ ಅವರಿಗೆ ಹೃದಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ 70 ಸಾವಿರ ರೂಗಳ ಚೆಕ್ ಅನ್ನು ಶಾಸಕ ಎಂ.ರಾಜಣ್ಣ ನೀಡಿದರು. ಮುಖಂಡರಾದ ಕನಕಪ್ರಸಾದ್, ರಹಮತ್ತುಲ್ಲ, ಮಳ್ಳೂರಯ್ಯ ಹಾಜರಿದ್ದರು.
ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯ ಸೋಮನಹಳ್ಳಿಯ ಶಂಕರ್ ರೆಡ್ಡಿ ಅವರಿಗೆ ಹೃದಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ 70 ಸಾವಿರ ರೂಗಳ ಚೆಕ್ ಅನ್ನು ಶಾಸಕ ಎಂ.ರಾಜಣ್ಣ ನೀಡಿದರು. ಮುಖಂಡರಾದ ಕನಕಪ್ರಸಾದ್, ರಹಮತ್ತುಲ್ಲ, ಮಳ್ಳೂರಯ್ಯ ಹಾಜರಿದ್ದರು.