ಶಿಡ್ಲಘಟ್ಟದ ಅಂಜನಿ ಬಡಾವಣೆಯಲ್ಲಿ ಸತತವಾಗಿ ಐದನೇ ವರ್ಷ ಗಜಪಡೆಯ ಯುವಕರ ಸಂಘದವರು ಪರಿಸರ ಪ್ರೇಮಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿದ್ದು, ಮೈಕ್ ಸೆಟ್ ಹಾಕಿ ಶಬ್ಧಮಾಲಿನ್ಯವನ್ನೂ ಮಾಡದೆ ಬಡಾವಣೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.
ಶಿಡ್ಲಘಟ್ಟದ ಅಂಜನಿ ಬಡಾವಣೆಯಲ್ಲಿ ಸತತವಾಗಿ ಐದನೇ ವರ್ಷ ಗಜಪಡೆಯ ಯುವಕರ ಸಂಘದವರು ಪರಿಸರ ಪ್ರೇಮಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿದ್ದು, ಮೈಕ್ ಸೆಟ್ ಹಾಕಿ ಶಬ್ಧಮಾಲಿನ್ಯವನ್ನೂ ಮಾಡದೆ ಬಡಾವಣೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.