Home News ಬಲಿಜ ಸಮಾವೇಶ

ಬಲಿಜ ಸಮಾವೇಶ

0

ಶಿಡ್ಲಘಟ್ಟದಿಂದ ಭಾನುವಾರ ಬಾಗೇಪಲ್ಲಿಯ ಬಲಿಜ ಸಮಾವೇಶಕ್ಕೆ ಬಲಿಜ ಸಂಘದ ಸದಸ್ಯರು ತೆರಳಿದರು. ನಗರಸಭೆ ಸದಸ್ಯ ರಾಘವೇಂದ್ರ, ನಂದಕಿಶನ್, ವೇಣುಗೋಪಾಲ್, ಬಳೆ ರಘು, ಬಾಬು, ಮೂರ್ತಿ, ಮಧು, ಮಹೇಶ್, ಶ್ರೀನಾಥ್ ಹಾಜರಿದ್ದರು.

error: Content is protected !!