ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ‘ಕರ್ನಾಟಕ ಭೂಷಣ’ ಪ್ರಶಸ್ತಿಯನ್ನು ಈಚೆಗೆ ಜಸ್ಟಿಸ್ ಎಸ್.ಆರ್.ನಾಯಕ್, ವಕೀಲರ ಸಂಘದ ರಾಜ್ಯಾಧ್ಯಕ್ಷ ಶಿವರಾಮ, ನಟಿ ದೀಪಿಕಾದಾಸ್ ಪ್ರಧಾನ ಮಾಡಿದರು.
ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ‘ಕರ್ನಾಟಕ ಭೂಷಣ’ ಪ್ರಶಸ್ತಿಯನ್ನು ಈಚೆಗೆ ಜಸ್ಟಿಸ್ ಎಸ್.ಆರ್.ನಾಯಕ್, ವಕೀಲರ ಸಂಘದ ರಾಜ್ಯಾಧ್ಯಕ್ಷ ಶಿವರಾಮ, ನಟಿ ದೀಪಿಕಾದಾಸ್ ಪ್ರಧಾನ ಮಾಡಿದರು.