ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಯೋಗಿದ್ಯಾವಪ್ಪನವರ ಭಕ್ತ ಮಂಡಳಿಯು ನಾದಸ್ವರ ವಿದ್ವಾನ್ ವೈ.ವಿ.ನಂದೀಶ್ವರಪ್ಪ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಾದಸ್ವರ ಕಛೇರಿಯನ್ನು ಮಂಗಳವಾರ ರಾತ್ರಿ ಆಯೋಜಿಸಲಾಗಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಯೋಗಿದ್ಯಾವಪ್ಪನವರ ಭಕ್ತ ಮಂಡಳಿಯು ನಾದಸ್ವರ ವಿದ್ವಾನ್ ವೈ.ವಿ.ನಂದೀಶ್ವರಪ್ಪ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಾದಸ್ವರ ಕಛೇರಿಯನ್ನು ಮಂಗಳವಾರ ರಾತ್ರಿ ಆಯೋಜಿಸಲಾಗಿತ್ತು.