Home News ಸಾರ್ಥಕ ನೇಗಿಲ ಯೋಗಿ ಪ್ರಶಸ್ತಿ

ಸಾರ್ಥಕ ನೇಗಿಲ ಯೋಗಿ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಪ್ರಗತಿಪರ ರೈತರಾದ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಮೇಲೂರು ಸಿ.ಎಸ್.ನಾಗೇಂದ್ರಪ್ರಸಾದ್ ಮತ್ತು ಮುತ್ತೂರಿನ ತಮ್ಮೇಗೌಡ ಅವರಿಗೆ ಬೆಂಗಳೂರಿನ ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್ ವತಿಯಿಂದ ಸಾರ್ಥಕ ನೇಗಿಲ ಯೋಗಿ ಪ್ರಶಸ್ತಿ ಹಾಗೂ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ೧೦ ಸಾವಿರ ರೂ ನೀಡಿ ಗೌರವಿಸಿದೆ. ನಟ ಸುದೀಪ್, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹಾಜರಿದ್ದರು

error: Content is protected !!