ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಕೆ.ಭೈರೇಗೌಡ ಅವರನ್ನು ನಿರ್ದೇಶಕರಾದ ಜಿ.ವಿ.ಸುರೇಶ್, ಜಿ.ಎಂ.ನಾರಾಯಣಸ್ವಾಮಿ, ಮುನಿಯಪ್ಪ, ಮುಖಂಡರಾದ ಜಿ.ಎಂ.ಶಿವಾನಂದ, ಜಿ.ಪಿ.ಚನ್ನೇಗೌಡ, ಜಿ.ಕೆ.ಶಿವಾನಂದ ಅಭಿನಂದಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಕೆ.ಭೈರೇಗೌಡ ಅವರನ್ನು ನಿರ್ದೇಶಕರಾದ ಜಿ.ವಿ.ಸುರೇಶ್, ಜಿ.ಎಂ.ನಾರಾಯಣಸ್ವಾಮಿ, ಮುನಿಯಪ್ಪ, ಮುಖಂಡರಾದ ಜಿ.ಎಂ.ಶಿವಾನಂದ, ಜಿ.ಪಿ.ಚನ್ನೇಗೌಡ, ಜಿ.ಕೆ.ಶಿವಾನಂದ ಅಭಿನಂದಿಸಿದರು