ಕಳೆದ ಬಾರಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಜಾತ್ಯಾತೀತ ಜನತಾ ದಳದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಎಂ ರಾಜಣ್ಣ, ಅಧಿಕೃತವಾಗಿ ಗುರುವಾರದಂದು ಬಿ ಜೆ ಪಿ ತಮ್ಮ ಬೆಂಬಲಿಗರೊಂದಿಗೆ ಸೇರಲಿದ್ದಾರೆ. ಕಳೆದ ರಾತ್ರಿ ಬಿ ಜೆ ಪಿ ಪಕ್ಷದೊಂದಿಗೆ ಮಾತುಕತೆ ಮುಗಿದಿದ್ದು ಇಂದು ಸ್ಪೀಕರ್ಗೆ ತಮ್ಮ ರಾಜೀನಾಮೆ ಸಲ್ಲಿಸಿ ಅಧಿಕೃತವಾಗಿ ಬಿ ಜೆ ಪಿ ಬಿ ಫಾರಂ ನೊಂದಿಗೆ ಸ್ಪರ್ಧಿಸಲಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಜಯಶೀಲರಾಗಿದ್ದ ಎಂ ರಾಜಣ್ಣ, ಈ ಬಾರಿ ಬದಲಾದ ರಾಜಕೀಯ ಹವಾಮಾನದಲ್ಲಿ ಮೇಲೂರು ಬಿ ಎನ್ ರವಿಕುಮಾರ್ ರವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಕಡೆಯ ಸಮಯದಲ್ಲಿ ಪಕ್ಷ ಆಯ್ಕೆ ಮಾಡಲಾಗಿತ್ತು.
- Advertisement -
- Advertisement -
Just Published
Latest news
- Advertisement -
Covid-19
Silk
Related news
- Advertisement -







