Home News ದಲಿತ ಸಂಘರ್ಷ ಸಮಿತಿಯ ಕಸಬಾ ಹೋಬಳಿ ಪದಾಧಿಕಾರಿಗಳ ಆಯ್ಕೆ

ದಲಿತ ಸಂಘರ್ಷ ಸಮಿತಿಯ ಕಸಬಾ ಹೋಬಳಿ ಪದಾಧಿಕಾರಿಗಳ ಆಯ್ಕೆ

0
Karnataka Dalita Sangharsha Samithi Sidlaghatta

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಶಾಖೆಯ ವತಿಯಿಂದ ಕಸಬಾ ಹೋಬಳಿಯ ಪದಾಧಿಕಾರಿಗಳ ಆಯ್ಕೆಯನ್ನು ಭಾನುವಾರ ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ ನೇತೃತ್ವದಲ್ಲಿ ನಡೆಸಿದ್ದು ಕಸಬಾ ಹೋಬಳಿ ಅಧ್ಯಕ್ಷರಾಗಿ ಮುನೀಂದ್ರಬಾಬು ಆಯ್ಕೆಯಾಗಿದ್ದಾರೆ.

 ಕಸಬಾ ಹೋಬಳಿ ಸಂಘಟನಾ ಸಂಚಾಲಕರಾಗಿ ಜಿ.ವಿ.ನಾಗೇಶ, ಪ್ರದೀಪ್, ರವಿ ಖಜಾಂಚಿಯಾಗಿ ಅಶೋಕ, ಸಹ ಸಂಚಾಲಕರಾಗಿ ನಾಗೇಶ, ನರಸಿಂಹಪ್ಪ, ನರಸಿಂಹಮೂರ್ತಿ, ಕಲಾ ಮಂಡಲಿ ಸಂಚಾಲಕರಾಗಿ ಗಂಗಾಧರ, ಅಶೋಕ, ಸತೀಶ, ಅಶೋಕ ಹೋಬಳಿ ಸಮಿತಿ ಸದಸ್ಯರಾಗಿ ರಾಮಕೃಷ್ಣಪ್ಪ, ಮಹಬೂಬ್, ಮಧು, ಮುನಿರಾಜು, ಶ್ರೀನಿವಾಸ್, ದಾಸಪ್ಪ, ಮಂಜುನಾಥ, ಮಾರಪ್ಪ, ಮುನಿಯಪ್ಪ ಆಯ್ಕೆಯಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version