Home News ಮರು ಮೌಲ್ಯಮಾಪನದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು

ಮರು ಮೌಲ್ಯಮಾಪನದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು

0
SSLC Rank Revaluation

Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ ನ ಜ್ಞಾನ ಜ್ಯೋತಿ ಶಾಲೆಯ SSLC ಯ ವಿದ್ಯಾರ್ಥಿಗಳಿಬ್ಬರು ಮರು ಮೌಲ್ಯ ಮಾಪನದಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ರ‍್ಯಾಂಕ್ ಗಳಿಸಿದ್ದಾರೆ.

ಟಿ.ಎಂ.ಲೋಚನ್‌ಗೌಡ ಮರು ಮೌಲ್ಯ ಮಾಪನದಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯದಲ್ಲಿ 3ನೇ ರ‍್ಯಾಂಕ್ ಪಡೆದಿದ್ದಾನೆ, ಈ ಹಿಂದೆ 616 ಅಂಕಗಳಿಸಿದ್ದ.

ಹಾಗೆಯೆ ಕೆ.ವಿ.ಬಿಂಧು 620 ಮರು ಮೌಲ್ಯಮಾಪನದಲ್ಲಿ ಅಂಕಗಳಿಸಿದ್ದು ರಾಜ್ಯದಲ್ಲಿ 6ನೇ ರ‍್ಯಾಂಕ್ ಗಳಿಸಿದ್ದಾಳೆ. ಈ ಹಿಂದೆ 617 ಅಂಕಗಳಿಸಿದ್ದಳು.

ಹೆಚ್ಚಿನ ಅಂಕಗಳಿಸಿರುವ ವಿದ್ಯಾಥಿಗಳನ್ನು ಶಾಲೆಯ ಅಧ್ಯಕ್ಷ ಕೆ.ಗುಡಿಯಪ್ಪ, ಕಾರ್ಯದರ್ಶಿ ಬಿ.ಎಂ.ರಾಜೀವ್‌ಗೌಡ, ಪ್ರಿನ್ಸಿಪಾಲ್ ಡಾ.ಮನುಶ್ರೀ ಅಭಿನಂದಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version