ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯ ಸೋಮನಹಳ್ಳಿಯ ಶಂಕರ್ ರೆಡ್ಡಿ ಅವರಿಗೆ ಹೃದಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ 70 ಸಾವಿರ ರೂಗಳ ಚೆಕ್ ಅನ್ನು ಶಾಸಕ ಎಂ.ರಾಜಣ್ಣ ನೀಡಿದರು. ಮುಖಂಡರಾದ ಕನಕಪ್ರಸಾದ್, ರಹಮತ್ತುಲ್ಲ, ಮಳ್ಳೂರಯ್ಯ ಹಾಜರಿದ್ದರು.
- Advertisement -