ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಮಾಜಿ ಶಾಸಕ ವಿ.ಮುನಿಯಪ್ಪ ಅವರ ಅನುದಾನದಲ್ಲಿ ರಾಜ್ಯ ಸರ್ಕಾರದಲ್ಲಿ ಉಳಿದಿದ್ದ ಅನುದಾನದ ಹಣದಲ್ಲಿ ಡೈರಿಯಿಂದ ಮಾರಮ್ಮನ ಗುಡಿಯವರೆಗೂ 4.95 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಹಾಪ್ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ ಚಾಲನೆ ನೀಡಿದರು. ಎಂಪಿಸಿಎಸ್ ಅಧ್ಯಕ್ಷ ಗಂಗಾಧರ್, ನಟರಾಜೇಗೌಡ, ವೆಂಕಟೇಶ್, ವೀರೇಗೌಡ, ಎಂ.ಕೆ.ರೆಡ್ಡಿ, ಮೂರ್ತಿ ಹಾಜರಿದ್ದರು.
- Advertisement -
- Advertisement -
Subscribe to ನಮ್ಮ ಶಿಡ್ಲಘಟ್ಟ Newspaper
Launching Soon! Register for your Free Newspaper Copy Today.
- Advertisement -
- Tags
- sidlaghatta
Just Published
Latest news
- Advertisement -
Covid-19
Silk
- Advertisement -