ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಕೆ.ಭೈರೇಗೌಡ ಅವರನ್ನು ನಿರ್ದೇಶಕರಾದ ಜಿ.ವಿ.ಸುರೇಶ್, ಜಿ.ಎಂ.ನಾರಾಯಣಸ್ವಾಮಿ, ಮುನಿಯಪ್ಪ, ಮುಖಂಡರಾದ ಜಿ.ಎಂ.ಶಿವಾನಂದ, ಜಿ.ಪಿ.ಚನ್ನೇಗೌಡ, ಜಿ.ಕೆ.ಶಿವಾನಂದ ಅಭಿನಂದಿಸಿದರು
- Advertisement -
- Advertisement -