27.5 C
Sidlaghatta
Friday, August 1, 2025

ಕವಿಗದ್ದಿಗೆ ಕಾರ್ಯಕ್ರಮ

- Advertisement -
- Advertisement -

ತಾಲ್ಲೂಕಿನ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಮಟ್ಟದ ಸಂಕ್ರಾತಿ ಕವಿಗದ್ದಿಗೆ ಕಾರ್ಯಕ್ರಮವನ್ನು ಜನವರಿ ೧೫ ರಂದು ಮಳ್ಳೂರು ಸಮೀಪದ ಸಾಯಿಬಾಬಾ ಜ್ಞಾನಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕವಿಗಳು ಹಾಗೂ ಬಾಲ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಕವಿಗೋಷ್ಠಿಯಲ್ಲಿ ಭಾಗವಹಿಸಬಹುದು. ಕವನ ವಾಚಿಸುವ ಕವಿಗಳಿಗೆ ಸಂಕ್ರಾಂತಿ ಕವಿಗದ್ದೆಗೆಯಿಂದ ನೆನಪಿನ ಪತ್ರ ನೀಡಿ ಗೌರವಿಸಲಾಗುವುದು.
ತಮ್ಮ ಹೆಸರನ್ನು ನೊಂದಾಯಿಸಲು ೯೯೭೨೮೭೬೯೭೦, – ೯೭೪೦೩೮೪೪೧೧ ಈ ಸಂಖ್ಯೆಗೆ ಕರೆ ಮಾಡಿ ತಿಳಿಸಲು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಈ ಧರೆ ಪ್ರಕಾಶ್, ಉಪಾದ್ಯಕ್ಷ ದೇವರಮಳ್ಳೂರು ಚನ್ನಕೃಷ್ಣಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!