ಶಿಡ್ಲಘಟ್ಟದಲ್ಲಿ ಸತತ 50 ವರ್ಷಗಳಿಗೂ ಹೆಚ್ಚು ಕಾಲ ಔಷಧ ವ್ಯಾಪಾರದ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿ.ಎಸ್.ವಿ. ಗುಪ್ತ, ಜಗದೀಶ್ ಮತ್ತು ರಮೇಶ್ಬಾಬು ಅವರಿಗೆ ಶನಿವಾರ ‘ಸಾರ್ಥಕ 50’ : ಔಷಧ ವಿಜ್ಞಾನ ಕ್ಷೇತ್ರದ ಗುಣಮಟ್ಟ ಸುಧಾರಣಾ ಪರ್ವ ಎಂಬುದಾಗಿ ಬೆಂಗಳೂರಿನ ಔಷಧ ನಿಯಂತ್ರಣ ಇಲಾಖೆಯ ಆವರಣದಲ್ಲಿ ನಡೆಸಿದ ರಾಜ್ಯ ಔಷಧ ನಿಯಂತ್ರಣ ಇಲಾಖೆ ಸುವರ್ಣ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -