
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನಲ್ಲಿ ಶ್ರೀ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಟ್ರಸ್ಟ್ ವತಿಯಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಮಳ್ಳೂರು ಗ್ರಾಮಪಂಚಾಯಿತಿ ಅಧ್ಯಕ್ಷ ಸೂರ್ಯನಾರಾಯಣಪ್ಪ, ಸದಸ್ಯರಾದ, ಎಂ.ಜೆ.ಶ್ರೀಧರ್, ಭೈರೇಗೌಡ, ಮುಖಂಡರಾದ ಎಂ.ಕೆ.ಗಿರೀಶ್, ಮಂಜುನಾಥ್ ಬಾಬು, ಕೇಶವಮೂರ್ತಿ ಹಾಜರಿದ್ದರು