24.1 C
Sidlaghatta
Sunday, December 28, 2025

PUC ಪರೀಕ್ಷೆಯಲ್ಲಿ ಎಚ್‌.ಎಂ.ತೃಪ್ತಿ, ಕೆ.ಎನ್‌.ಅಮಿತ್‌ ತಾಲ್ಲೂಕಿಗೆ ಪ್ರಥಮ

- Advertisement -
- Advertisement -

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕೃಷಿಕರ ಕುಟುಂಬದ ಬಾಲಕಿ ತಾಲ್ಲೂಕಿಗೆ ಪ್ರಥಮಳಾಗಿ ಮಾದರಿಯಾಗಿದ್ದಾಳೆ. ಮೇಲೂರು ಗ್ರಾಮದ ಎಚ್‌.ಎಂ.ತೃಪ್ತಿ 586(ಶೇ 97.67) ಈ ಸಾಧನೆ ಮಾಡಿದ್ದು, ತಾಲ್ಲೂಕಿನ ಅಂಕತಟ್ಟಿ ಗೇಟ್‌ನ ವಿದ್ಯಾದ್ರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಳೆ. ಇದೇ ಕಾಲೇಜಿನ ಕೆ.ಎನ್‌.ಅಮಿತ್‌ 586(ಶೇ 97.67) ಅಂಕಗಳನ್ನು ಪಡೆದು ತಾಲ್ಲೂಕಿನ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾನೆ. ವಿದ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಾದ ಎಸ್‌.ಮೌನಿಷ 583(ಶೇ 97.16) ಮತ್ತು ಆರ್‌.ರುಚಿತಾ 583(ಶೇ 97.16) ತಾಲ್ಲೂಕಿಗೇ ದ್ವಿತೀಯರಾಗಿದ್ದಾರೆ.
ಎಚ್‌.ಎಂ.ತೃಪ್ತಿ ಗಣಿತ ಮತ್ತು ರಸಾಯನ ಶಾಸ್ತ್ರ ವಿಷಯಗಳಲ್ಲಿ ಶೇ 100 ರಷ್ಟು, ಕೆ.ಎನ್‌.ಅಮಿತ್‌ ಜೀವಶಾಸ್ತ್ರ, ಗಣಿತ ಮತ್ತು ರಸಾಯನ ಶಾಸ್ತ್ರವಿಷಯಗಳಲ್ಲಿ ಶೇ 100 ರಷ್ಟು, ಎಸ್‌.ಮೌನಿಷ ಗಣಿತ ಮತ್ತು ರಸಾಯನ ಶಾಸ್ತ್ರವಿಷಯಗಳಲ್ಲಿ ಶೇ 100 ರಷ್ಟು ಮತ್ತು ಆರ್‌.ರುಚಿತಾ ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಶೇ 100 ರಷ್ಟು ಅಂಕ ಗಳಿಸಿದ್ದಾರೆ.
ತಾಯಿ ಮತ್ತು ಚಿಕ್ಕಪ್ಪ ಅವರ ಆರೈಕೆಯಲ್ಲಿ ಬೆಳೆದ ಮೇಲೂರಿನ ಎಚ್‌.ಎಂ.ತೃಪ್ತಿ, ಕೆಎಸ್‌ಆರ್‌ಟಿಸಿಯಲ್ಲಿ ಟಿಸಿ ಉದ್ಯೋಗಿಯ ಮಗ ಕೆ.ಎನ್‌.ಅಮಿತ್‌, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮಗಳು ಎಸ್‌.ಮೌನಿಷ, ಕೃಷಿಕ ಕುಟುಂಬದ ಆರ್‌.ರುಚಿತಾ ಈ ಸಾಧನೆ ಮಾಡುವ ಮೂಲಕ ಗ್ರಾಮೀಣ ಮಕ್ಕಳಿಗೆ ಸ್ಫೂರ್ತಿಯನ್ನು ತುಂಬಿದ್ದಾರೆ.
ವಾಣಿಜ್ಯ ವಿಭಾಗ ದಲ್ಲಿ ಮಳ್ಳೂರು ಸ್ವಾಮಿ ವಿವೇಕಾನಂದ ಕಾಲೇಜಿನ ತೇಜಶ್ರೀ 578 (ಶೇ 96.33) ತಾಲ್ಲೂಕಿಗೆ ಪ್ರಥಮ ; ಬಿಜಿಎಸ್‌ ವಿದ್ಯಾಸಂಸ್ಥೆಯ ಎನ್‌.ಎಸ್‌.ಭಾವನಾ 563(ಶೇ 93.83) ದ್ವಿತೀಯ ಮತ್ತು ಕೆ.ಎಸ್‌.ನವ್ಯಶ್ರೀ 562(ಶೇ 93.67) ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗ:
ಎಚ್‌.ಎಂ.ತೃಪ್ತಿ 586(ಶೇ 97.67);
ಕೆ.ಎನ್‌.ಅಮಿತ್‌ 586(ಶೇ 97.67);
ಎಸ್‌.ಮೌನಿಷ 583(ಶೇ 97.16);
ಆರ್‌.ರುಚಿತಾ 583(ಶೇ 97.16);
ಆರ್‌,ಶಿರೀಷ 579(ಶೇ 96.5);
ಚಾಂದಿನಿ 579(ಶೇ 96.5);
ಆರ್‌.ಸುಕನ್ಯ 578(ಶೇ 96.33);
ಜಿ.ವಿ.ವರ್ಷಿಣಿ 577(ಶೇ 96.17);
ಎನ್‌.ಎಂ.ಹರ್ಷಿತ 574(ಶೇ 95.67);
ಬಿ.ಎನ್‌.ಪ್ರಗತಿ 573(ಶೇ 95.5);
ಸಂಪದ 573(ಶೇ 95.5);
ಸಿ.ಸುಹಾನಾ 572(ಶೇ 95.33);
ಎನ್‌.ಎಸ್‌.ಶರತ್‌ರಾಜ್‌ 571(ಶೇ 95.16);
ವಿ.ಸಿ.ದೀಪ್ತಿ 569(ಶೇ 94.83);
ಬಿ.ಎಂ.ಗೌತಮಿ 568(ಶೇ 94.67);
ಎ.ಎಂ.ಸೌಂದರ್ಯ 568(ಶೇ 94.67);
ವಿ.ಪೃಥ್ವಿ 567(ಶೇ 94.5);
ಜಿ.ಕಾವ್ಯಶ್ರೀ 567(ಶೇ 94.5);
ಎಂ.ದೀಕ್ಷಿತಾ 567(ಶೇ 94.5);
ವಿ.ಹಂಸಲೇಖ 566(ಶೇ 94.33);
ಬಿ.ಪ್ರವೀಣ್‌ಗೌಡ 566(ಶೇ 94.33);
ಪಿ.ಚಿನ್ಮಯ ಸ್ವರೂಪ್‌ 565(ಶೇ 94.17);
ಕೌಶಿಕ್‌ ಭರದ್ವಾಜ್‌ 565(ಶೇ 94.17);
ಸಿ.ಎಸ್‌.ವರ್ಷ 565(ಶೇ 94.17);
ಬಿ.ಎಂ.ಶರಣ್ಯ 565(ಶೇ 94.17);
ಆರ್‌.ಮೋನಿಕಾ 564(ಶೇ 94);
ಎನ್‌.ಲೇಖನ 563(ಶೇ 93.83);
ಬಿ.ಪವನ್‌ 562(ಶೇ 93.67);
ಬಿ.ರಾಗಿಣಿ 561(ಶೇ 93.5);
ಆರ್‌.ಶಮಂತ್‌ 560(ಶೇ 93.33);
ಕಾರ್ತಿಕ್‌ ಕುಮಾರ್‌ 560(ಶೇ 93.33);
ಸಿ.ಮೇಘನಾ 559(ಶೇ 93.17);
ವೈ.ಎಂ.ಪುಷ್ಪಾ 557(ಶೇ 92.83);
ವಿ.ಚಂದ್ರಲೇಖ 557(ಶೇ 92.83);
ಟಿ.ಎಂ.ತೇಜಸ್‌ಗೌಡ 555(ಶೇ 92.5);
ಎಂ.ಮಧು 555(ಶೇ 92.5);
ಎ.ಅಶ್ವಿನಿ 555(ಶೇ 92.5);
ವಿ.ಮಧು 554(ಶೇ 92.33);
ರಮ್ಯ 554(ಶೇ 92.33);
ವಿ.ಕೆ.ಸೌಜನ್ಯ 553(ಶೇ 92.17);
ಎನ್‌.ಸಚಿನ್‌ 553(ಶೇ 92.17);
ಉಮ್ಮೆ ಐಮನ್‌ 550(ಶೇ 91.67);
ಜಿ.ವಿನಯ್‌ 550(ಶೇ 91.67);
ಸಿ.ಸಂಕೇತ್‌ 550(ಶೇ 91.67);
ಜಿ.ಎಸ್‌.ದಿವ್ಯಶ್ರೀ 549(ಶೇ 91.5);
ಆರ್‌.ನವ್ಯ 549(ಶೇ 91.5)
ವಾಣಿಜ್ಯ ವಿಭಾಗ:
ತೇಜಶ್ರೀ 578 (ಶೇ 96.33);
ಎನ್‌.ಎಸ್‌.ಭಾವನಾ 563(ಶೇ 93.83);
ಕೆ.ಎಸ್‌.ನವ್ಯಶ್ರೀ 562(ಶೇ 93.67);
ಲಕ್ಷ್ಮೀ 561(ಶೇ 93.5);
ಎನ್‌.ಸಿಂಧು 558(ಶೇ 93);
ದೀಪುಶ್ರೀ 558(ಶೇ 93);
ಬಿ.ಎಸ್‌.ಸಾಗರ್‌ 557(ಶೇ 92.83);
ಪ್ರವಲ್ಲಿಕಾ 552(ಶೇ 92);
ಜೆ.ಯು.ಚಿತ್ರಾ 544(ಶೇ 90.67)
ಕಲಾ ವಿಭಾಗ:
ಎಲ್‌.ಜಿ.ಅಭಿಲಾಷ್‌ 565(ಶೇ 94.17)

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!