Home News ಕೆರೆ ತುಂಬಿದ ಪರಿಣಾಮವಾಗಿ ಅಂತರ್ಜಲ ವೃದ್ಧಿ – ಉಕ್ಕಿ ಹರಿದ ರೈತರ ಕೊಳವೆ ಬಾವಿಗಳು

ಕೆರೆ ತುಂಬಿದ ಪರಿಣಾಮವಾಗಿ ಅಂತರ್ಜಲ ವೃದ್ಧಿ – ಉಕ್ಕಿ ಹರಿದ ರೈತರ ಕೊಳವೆ ಬಾವಿಗಳು

0
underground water increase sidlaghatta taluk

ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳು ತುಂಬಿ ಅಂತರ್ಜಲ ವೃದ್ಧಿಯಾಗುತ್ತಿರುವ ಪರಿಣಾಮ, ತಲಕಾಲಬೆಟ್ಟ ಗ್ರಾಮ ಪಂಚಾಯಿತಿಯ ಕರಿಯಪ್ಪನಹಳ್ಳಿಯ ರೈತರಾದ ಮಲ್ಲಪ್ಪ, ಬೈಯನ್ನಗಾರಿ ಆನಂದ, ಚಿನ್ನಪ್ಪಯ್ಯ ಮತ್ತು ನಾರಾಯಣಸ್ವಾಮಿಯವರ ಕೊಳವೆ ಬಾವಿಯಲ್ಲಿ ಅಂತರ್ಜಲ ವೃದ್ಧಿಯಾದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಇವುಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.

https://www.sidlaghatta.com/wp-content/uploads/2021/01/WhatsApp-Video-2021-01-09-at-7.01.44-PM.mp4

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version