ಶಿಡ್ಲಘಟ್ಟ ತ್ಲಾಲೂಕಿನ್ಲಲಿ ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆಯ ಹಳೆಯ ಕಟ್ಟದ ಬಳಿಯ ಸ್ಥಳ ಪ್ರಾರಂಭಿಸಲಾಯಿತು. ತ್ಲಾಲೂಕಿನ ಆನೂರು ಗೇಟಿನ ಬಳಿ ಒಂದು ಎಕರೆ ಪ್ರದೇಶವನ್ನು ಸುಸಜ್ಜಿತ ಅಗ್ನಿಶಾಮಕ ದಳ ನಿರ್ಮಾಣಕ್ಕೆ ಮೀಸಲಾಗಿದೆ.
ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮ
ಶಿಡ್ಲಘಟ್ಟ ತ್ಲಾಲೂಕಿನ ಮುತ್ತೂರಿನ ಸರ್ಕಾರಿ ಪ್ರೌಢಶಾಲೆಯ್ಲಲಿ ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದ್ಲಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪರಿಸರ ಇಲಾಖೆಯ ಕಾರ್ಯದರ್ಶಿ ಆ.ನ.ಎಲಪ್ಪರೆಡ್ಡಿ ಭಾಗವಹಿಸಿ ಒಂದು ಮಗು ಕನಿಷ್ಠ ಹತ್ತು ಸಸಿಗಳನ್ನು ಬೆಳೆಸಬೇಕು. ಇದರಿಂದ ನೂರು ಮಕ್ಕಳಿರುವ ಶಾಲೆಯು ಸಾವಿರ ಮರಗಳನ್ನು ಬೆಳೆಸಿದಂತಾಗುತ್ತದೆ ಎಂದು ಕರೆನೀಡಿದರು.
ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ ನಿಧನ
ಶಿಡ್ಲಘಟ್ಟ ತ್ಲಾಲೂಕಿನ ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ(೮೬) ನಿಧನರಾದರು. ಕೃಷಿಕ ಕುಟುಂಬದ್ಲಲಿ ಜನಿಸಿದ ದಿ.ಜೆ.ವೆಂಕಟಪ್ಪನವರು ವಿಜ್ಞಾನ ಪದವೀಧರರಾಗಿದ್ದು, ೧೯೫೪ ರಿಂದ ೧೯೫೭ರವರೆಗೂ ಪಟ್ಟಣದ ಪುರಸಭೆ ಅಧ್ಯಕ್ಷರಾಗಿ, ೧೯೫೭ ರಲ್ಲಿ ಸೈಕಲ್ ಗುರ್ತಿನಿಂದ ಸ್ಪರ್ಧಿಸಿ ಮೊದಲಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ೧೯೬೨ ರಿಂದ ೧೯೬೮ರವರೆಗೂ ರಾಜ್ಯಸಭಾ ಸದಸ್ಯರಾಗಿ ಮತ್ತು ೧೯೭೨ ರಿಂದ ೧೯೭೮ ರವರೆಗೂ ತ್ಲಾಲೂಕಿನ ಶಾಸಕರಾಗಿ ಜನಸೇವೆ ಮಾಡ್ದಿದಾರೆ.
ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ದಿ.ಕೆ.ಸಿ.ರೆಡ್ಡಿ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ಅರಸ್, ದಿ.ಜೆ.ಎಚ್.ಪಟೇಲ್, ದಿ.ಎಸ್.ನಿಜಲಿಂಗಪ್ಪ ಹಾಗೂ ಮಾಜಿಮುಖ್ಯಮಂತ್ರಿ ಹಾಲಿ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ರಾಜಕೀಯವಾಗಿ ನಿಕಟ ಸಂಪರ್ಕ ಹೊಂದಿದ್ದರು.
ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ
ಶಿಡ್ಲಘಟ್ಟದ ಪುರಸಭೆಯ್ಲಲಿ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ್ಲಲಿ ಅಧ್ಯಕ್ಷೆಯಾಗಿ ಜೆಡಿಎಸ್ನ ಮಂಜುಳಾಮಣಿ ಮತ್ತು ಉಪಾಧ್ಯಕ್ಷೆಯಾಗಿ ನಸ್ರೀನ್ತಾಜ್ ಆಯ್ಕೆಯಾದರು.
ಚಿಕ್ಕಬಳ್ಳಾಪುರದ ಜ್ಲಿಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಮಂಜುಳಾ
ಚಿಕ್ಕಬಳ್ಳಾಪುರದ್ಲಲಿ ಜ್ಲಿಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಮಂಜುಳಾ ಅವರನ್ನು ನಿರ್ಗಮಿಸುತ್ತಿರುವ ಜ್ಲಿಲಾಧಿಕಾರಿ ಅನ್ವರ್ ಪಾಷ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಹಿರಿಯ ಸ್ವತಂತ್ರ್ಯ ಹೋರಾಟಗಾರ ಎಂ.ಬಿ.ನಾರಾಯಣಗೌಡ ನಿಧನ
ಶಿಡ್ಲಘಟ್ಟ ತ್ಲಾಲೂಕಿನ ಕೆ.ಮುತ್ತಕದಹಳ್ಳಿಯ ಹಿರಿಯ ಸ್ವತಂತ್ರ್ಯ ಹೋರಾಟಗಾರ ಹಾಗೂ ಕಾಂಗ್ರೆಸ್ ಧುರೀಣ ಎಂ.ಬಿ.ನಾರಾಯಣಗೌಡ(೧೦೭) ಬುಧವಾರ ನಿಧನರಾದರು. ಸ್ವತಂತ್ರ್ಯ ಹೋರಾಟದ್ಲಲಿ ಜೈಲ್ ಭರೋ ಚಳುವಳಿಯ್ಲಲಿ ಪಾಲ್ಗೊಂಡು ಮೂರು ತಿಂಗಳ ಕಾಲ ಜೈಲು ಸೇರಿ ದೇಶಕ್ಕಾಗಿ ಹೋರಾಡ್ದಿದ ಇವರು ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಹಾಗೂ ಮಾಜಿ ಶಾಸಕ ಅವಲರೆಡ್ಡಿ ಅವರ ಒಡನಾಡಿಯಾಗ್ದಿದರು. ಸ್ವತಂತ್ರ್ಯ ಪೂರ್ವದ್ಲಲಿ ಜ್ಲಿಲಾ ಬೋರ್ಡ್ ಚುನಾವಣಾ ಸದಸ್ಯರಾಗ್ದಿದರು. ಸ್ವತಂತ್ರ್ಯ ನಂತರ ಸುಮಾರು ಐವತ್ತು ವರ್ಷಗಳ ಕಾಲ ಸತತವಾಗಿ ತ್ಲಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸ್ದಿದರು. ಟಿಎಪಿಸಿಎಂಎಸ್ಯ ಸಂಸ್ಥಾಪಕ ಅಧ್ಯಕ್ಷರೂ ಕೂಡ ಆಗ್ದಿದರು.
ಭಾರತ ಬಂದ್ ಗೆ ತ್ಲಾಲೂಕಿನ್ಲಲಿ ಉತ್ತಮ ಪ್ರತಿಕ್ರಿಯೆ
ಶಿಡ್ಲಘಟ್ಟದ್ಲಲಿ ಡೀಸಲ್, ಪೆಟ್ರೋಲ್, ಸೀಮೆಎಣ್ಣೆ ಮತ್ತು ಗ್ಯಾಸ್ ಬೆಲೆ ಏರಿಕೆಯ ವಿರ್ದುದ ಸೋಮವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಗೆ ತ್ಲಾಲೂಕಿನ್ಲಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸರ್ಕಾರಿ ಬಸ್ ನಿಲ್ದಾಣದ ಬಳಿ ಸೋಮವಾರ ಟೈರುಗಳನ್ನು ಸುಟ್ಟು ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಯಿತು.
ಕಳ್ಳತನದಿಂದ ಮಾರಾಟ ಮಾಡಲು ಅಡಗಿಸಿಟ್ಟ್ದಿದ ನಕ್ಷತ್ರ ಆಮೆಗಳನ್ನು ಪೋಲಿಸ್ ವಶಪಡಿಸಿಕೊಂಡರು
ಶಿಡ್ಲಘಟ್ಟ ತ್ಲಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯ್ಲಲಿ ಕ್ಯಾಸಗೆರೆ ಗ್ರಾಮದ ಕೃಷ್ಣಾರೆಡ್ಡಿ ಬಿನ್ ಚೌಡರೆಡ್ಡಿ ಎಂಬುವರ ಮನೆ ಮೇಲೆ ಪೋಲಿಸರು ದಾಳಿ ಮಾಡಿ ಕಳ್ಳತನದಿಂದ ಮಾರಾಟ ಮಾಡಲು ಗೋಣಿಚೀಲಗಳ್ಲಲಿ ಅಡಗಿಸಿಟ್ಟ್ದಿದ ೪೭೧ ಇಂಡಿಯನ್ ಸ್ಟಾರ್ ಟಾರ್ಟಾಯ್ಸ್ ಅಥವಾ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡರು. ಜ್ಲಿಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್, ವೃತ್ತ ನಿರೀಕ್ಷಕ ಪಿ.ನರಸಿಂಹಮೂರ್ತಿ, ದಿಬ್ಬೂರಹಳ್ಳಿ ಠಾಣೆಯ ಪಿಎಸ್ಐ ರಾಜು ತಂಡ ಕಾರ್ಯಾಚರಣೆಯ್ಲಲಿ ಪಾಲ್ಗೊಂಡ್ದಿದರು.
ಜಸ್ಟಿಸ್ ವಿ.ಗೋಪಾಲಗೌಡರನ್ನು ತ್ಲಾಲೂಕು ವಕೀಲರ ಸಂಘ, ತ್ಲಾಲೂಕು ಆಡಳಿತ, ತ್ಲಾಲೂಕು ಪಂಚಾಯಿತಿ ಮತ್ತು ಪುರಸಭೆ ವತಿಯಿಂದ ಅಭಿನಂದಿಸಿದರು
ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿ ಗೇಟ್ನ್ಲಲಿರುವ ಬಾಲಾಜಿ ಕಲ್ಯಾಣ ಮಂಟಪದ್ಲಲಿ ಒಡಿಸ್ಸಾ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿರುವುದಕ್ಕೆ ಜಸ್ಟಿಸ್ ವಿ.ಗೋಪಾಲಗೌಡರನ್ನು ತ್ಲಾಲೂಕು ವಕೀಲರ ಸಂಘ, ತ್ಲಾಲೂಕು ಆಡಳಿತ, ತ್ಲಾಲೂಕು ಪಂಚಾಯಿತಿ ಮತ್ತು ಪುರಸಭೆ ವತಿಯಿಂದ ಅಭಿನಂದಿಸಿದರು.





