Home Blog Page 1073

ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಲೋಕ್ಪಾಲ್ ಕಾಯಿದೆ ಜಾರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

0

ಶಿಡ್ಲಘಟ್ಟದ್ಲಲಿ ವಿವಿಧ ಸಂಘಟನೆಗಳು ಒಗ್ಗೂಡಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಲೋಕ್ಪಾಲ್ ಕಾಯಿದೆ ಜಾರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶನಿವಾರ ಪ್ರಮುಖ ರಸ್ತೆಗಳ್ಲಲಿ ಮೆರವಣಿಗೆಯನ್ನು ನಡೆಸಿದರು.

ಶ್ರೀಲಂಕಾದಿಂದ ಆಗಮಿಸ್ದಿದ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಸಮನ್ವಯಾಧಿಕಾರಿ ಆರ್.ಶ್ರೀನಿವಾಸ್ ಅವರಿಂದ ಮಾಹಿತಿಯನ್ನು ಪಡೆದರು

0

ಶಿಡ್ಲಘಟ್ಟದ ಕ್ಷೇತ್ರ ಸಂಪನ್ಮೂಲ ಕೇಂದ್ರದ್ಲಲಿ ಗುರುವಾರ ಶ್ರೀಲಂಕಾದಿಂದ ಆಗಮಿಸ್ದಿದ ಸರ್ಕಾರೇತರ ಸಂಸ್ಥೆಯ ೧೪ ಮಂದಿ ಪ್ರತಿನಿಧಿಗಳು ವಿಶೇಷ ಅಗತ್ಯವುಳ್ಳ ಮಕ್ಕಳ ಅಭಿವೃದ್ಧಿಗೆ ಕಾರ್ಯತಂತ್ರಗಳು ಹಾಗೂ ಅನುಷ್ಠಾನದ ಕುರಿತಂತೆ ಸಮನ್ವಯಾಧಿಕಾರಿ ಆರ್.ಶ್ರೀನಿವಾಸ್ ಅವರಿಂದ ಮಾಹಿತಿಯನ್ನು ಪಡೆದರು.

ಆಮದು ರೇಷ್ಮೆ ಮೇಲಿನ ಸುಂಕ ಕಡಿತವನ್ನು ವಿರೋಧಿಸಿ ರೈತರು ಮತ್ತು ರೀಲರುಗಳ ಆಕ್ರೋಶ

0

ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ್ಲಲಿ ಮಂಗಳವಾರ ಆಮದು ರೇಷ್ಮೆ ಮೇಲಿನ ಸುಂಕ ಕಡಿತವನ್ನು ವಿರೋಧಿಸಿ ರೈತರು ಮತ್ತು ರೀಲರುಗಳು ಬಜೆಟ್ ಮಾಹಿತಿಯನ್ನು ಪ್ರಕಟಿಸ್ದಿದ ವೃತ್ತಪತ್ರಿಕೆ ಹಾಗೂ ಪ್ರತಿಕೃತಿಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ನೀರಾವರಿ ಹೋರಾಟಕ್ಕೆ ಬಂದ್

0

ಶಿಡ್ಲಘಟ್ಟದ್ಲಲಿ ಶಾಶ್ವತ ನೀರಾವರಿ ಹೋರಾಟಕ್ಕೆ ಸೋಮವಾರ ಬಂದ್ ಕರೆ ನೀಡ್ದಿದ ಹಿನ್ನೆಲೆಯ್ಲಲಿ ಮಾನವ ಸರಪಳಿಯನ್ನು ಮುಖಂಡರು ರಚಿಸ್ದಿದರು.

ರಾಜ್ಯಪಾಲರ ಕ್ರಮದ ವಿರುದ್ಧ ಬಂದ್

0

ಶಿಡ್ಲಘಟ್ಟದ್ಲಲಿ ಶನಿವಾರ ರಾಜ್ಯ ಸರ್ಕಾರ ರಾಜ್ಯಪಾಲರ ಕ್ರಮದ ವಿರುದ್ಧ ನೀಡ್ದಿದ ಬಂದ್ ಕರೆಯ ಹಿನ್ನೆಲೆಯ್ಲಲಿ ಶಾಲೆಗೆ ಹೋದ ವಿದ್ಯಾರ್ಥಿಗಳು ಬಂದ್ ಕಾರಣ ರಜೆಯೆಂದು ತಿಳಿದು ವಾಪಸಾಗುತ್ತಿರುವುದು.

ತ್ಲಾಲೂಕಿನ ೪ ಜ್ಲಿಲಾ ಪಂಚಾಯಿತಿ ಮತ್ತು ೧೬ ತ್ಲಾಲೂಕು ಪಂಚಾಯಿತಿ ಕ್ಷೇತ್ರಗಳ ಎಣಿಕೆ ಕಾರ್ಯ

0

ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನ್ಲಲಿ ಪೋಲಿಸ್ ಕಾವಲಿನ್ಲಲಿ ವಿದ್ಯುನ್ಮಾನ ಮತಯಂತ್ರಗಳನ್ನು ಕೊಂಡೊಯ್ಯುತ್ತಿರುವುದು.
ತ್ಲಾಲೂಕಿನ ೪ ಜ್ಲಿಲಾ ಪಂಚಾಯಿತಿ ಮತ್ತು ೧೬ ತ್ಲಾಲೂಕು ಪಂಚಾಯಿತಿ ಕ್ಷೇತ್ರಗಳ ಎಣಿಕೆ ಕಾರ್ಯ ಮಂಗಳವಾರ ನಡೆದು ಇದರ್ಲಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ೩ ಜ್ಲಿಲಾ ಪಂಚಾಯಿತಿ ಕ್ಷೇತ್ರಗಳನ್ನು ಮತ್ತು ೧೧ ತ್ಲಾಲೂಕು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳುವ್ಲಲಿ ಸಫಲವಾಯಿತು. ಜೆಡಿಎಸ್ ಒಂದು ಜ್ಲಿಲಾ ಪಂಚಾಯಿತಿ ಮತ್ತು ೫ ತ್ಲಾಲೂಕು ಪಂಚಾಯಿತಿ ಕ್ಷೇತ್ರದ್ಲಲಿ ಗೆಲುವು ಸಾಧಿಸಿದೆ. ಬಿಜೆಪಿ ಖಾತೆ ತೆರೆಯುವ್ಲಲಿ ವಿಫಲವಾಗಿದೆ.

ಸ್ಪೀಡ್ ಇಂಡಿಯನ್ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಷಿಪ್

0

ಶಿಡ್ಲಘಟ್ಟ ತ್ಲಾಲೂಕಿನ ದ್ಯಾವಪ್ಪನಗುಡಿ ಬಳಿ ಸ್ಪೀಡ್ ಇಂಡಿಯನ್ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಷಿಪ್ನ ೫ನೇ ಸುತ್ತಿನ ಕರ್ನಾಟಕ ೧೦೦೦ ರ್ಯಾಲಿ ನಡೆಯಿತು. ಒಟ್ಟು ಏಳು ಸುತ್ತುಗಳ ರಾಷ್ಟ್ರೀಯ ಚಾಂಪಿಯನ್ಚಿಪ್ನ ನಾಲ್ಕು ಸುತ್ತುಗಳು ಮದ್ರಾಸ್, ಕೊಯಮತ್ತೂರು, ನಾಸಿಕ್ ಹಾಗೂ ಗೋವಾಗಳ್ಲಲಿ ನಡೆದ್ದಿದು ಐದನೇ ಸುತ್ತು ಕರ್ನಾಟಕದ್ಲಲಿ ನಡೆಯುತ್ತಿದೆ. ಆರು ಮತ್ತು ಏಳನೇ ಸುತ್ತುಗಳು ಕೇರಳ ಮತ್ತು ಹೈದರಾಬಾದಿನ್ಲಲಿ ನಡೆಯುತ್ತದೆ.
ತ್ಲಾಲೂಕಿನ್ಲಲಿ ನಡೆಯುತ್ತಿರುವ ೨೭೦ ಕಿಮೀ ರ್ಯಾಲಿಯ್ಲಲಿ ೪೧ ಕಾರುಗಳು ಭಾಗವಹಿಸ್ದಿದವು.

ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಸೇನೆ ವತಿಯಿಂದ ೫೪ನೇ ಕನ್ನಡ ರಾಜ್ಯೋತ್ಸವ ಸಮಾರಂಭ

0

ಶಿಡ್ಲಘಟ್ಟದ್ಲಲಿ ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಸೇನೆ ವತಿಯಿಂದ ೫೪ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು.

ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕ ಸ್ಥಳ ನಿರ್ಮಾಣ

0

ಶಿಡ್ಲಘಟ್ಟ ತ್ಲಾಲೂಕಿನ್ಲಲಿ ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆಯ ಹಳೆಯ ಕಟ್ಟದ ಬಳಿಯ ಸ್ಥಳ ಪ್ರಾರಂಭಿಸಲಾಯಿತು. ತ್ಲಾಲೂಕಿನ ಆನೂರು ಗೇಟಿನ ಬಳಿ ಒಂದು ಎಕರೆ ಪ್ರದೇಶವನ್ನು ಸುಸಜ್ಜಿತ ಅಗ್ನಿಶಾಮಕ ದಳ ನಿರ್ಮಾಣಕ್ಕೆ ಮೀಸಲಾಗಿದೆ.

ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮ

0

ಶಿಡ್ಲಘಟ್ಟ ತ್ಲಾಲೂಕಿನ ಮುತ್ತೂರಿನ ಸರ್ಕಾರಿ ಪ್ರೌಢಶಾಲೆಯ್ಲಲಿ ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದ್ಲಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪರಿಸರ ಇಲಾಖೆಯ ಕಾರ್ಯದರ್ಶಿ ಆ.ನ.ಎಲಪ್ಪರೆಡ್ಡಿ ಭಾಗವಹಿಸಿ ಒಂದು ಮಗು ಕನಿಷ್ಠ ಹತ್ತು ಸಸಿಗಳನ್ನು ಬೆಳೆಸಬೇಕು. ಇದರಿಂದ ನೂರು ಮಕ್ಕಳಿರುವ ಶಾಲೆಯು ಸಾವಿರ ಮರಗಳನ್ನು ಬೆಳೆಸಿದಂತಾಗುತ್ತದೆ ಎಂದು ಕರೆನೀಡಿದರು.