ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ವೀರಗಾಸೆ ಕಲಾವಿದ ಗಂಗಾಧರ್ ಅವರಿಗೆ ಈಚೆಗೆ ವಾರಣಾಸಿಯಲ್ಲಿ ಜ್ಞಾನ ಸಿಂಹಾಸನ ಕಾಶಿ ಮಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾಶಿ ವಿಶ್ವನಾಥ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.
- Advertisement -
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ವೀರಗಾಸೆ ಕಲಾವಿದ ಗಂಗಾಧರ್ ಅವರಿಗೆ ಈಚೆಗೆ ವಾರಣಾಸಿಯಲ್ಲಿ ಜ್ಞಾನ ಸಿಂಹಾಸನ ಕಾಶಿ ಮಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾಶಿ ವಿಶ್ವನಾಥ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.