27.9 C
Sidlaghatta
Sunday, October 12, 2025

ಕ.ಸಾ.ಪ ಚುನಾವಣೆಯಲ್ಲಿ ಹಿಂದೆ ಸರಿದ ಹನುಮಂತು

- Advertisement -
- Advertisement -

ಫೆಬ್ರುವರಿ 28 ರ ಭಾನುವಾರದಂದು ನಡೆಯುವ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿರುವ ಹನುಮಂತು, ಚುನಾವಣೆಯಿಂದ ಹಿಂದೆ ಸರಿದಿದ್ದು, ಕೈವಾರ ಶ್ರೀನಿವಾಸ್ ಅವರನ್ನು ಬೆಂಬಲಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕರು, ಉತ್ಸಾಹಿಗಳು, ಸಂಘಟನಾ ಶಕ್ತಿಯಿರುವವರು ಅಧ್ಯಕ್ಷರಾದಲ್ಲಿ ಗ್ರಾಮೀಣ ಮಟ್ಟದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿದೆ. ರಾಜ್ಯಮಟ್ಟದ ಹಾಗೂ ಅಖಿಲಭಾರತ ಮಟ್ಟದ ಕನ್ನಡದ ಸಮ್ಮೇಳನಗಳನ್ನು ನಡೆಸಬಹುದು. ಹಾಗಾಗಿ ಕೈವಾರ ಶ್ರೀನಿವಾಸ್ ಅವರಿಗೆ ಬೆಂಬಲಿಸಿರುವುದಾಗಿ ಹೇಳಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!