ಶಿಡ್ಲಘಟ್ಟದ ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಪಟುಗಳು ಬೆಂಗಳೂರಿನಲ್ಲಿ ವರ್ತೂರು ಸುಬ್ಬಯ್ಯ ಗಾರ್ಡನ್ ನಲ್ಲಿ ಕರ್ನಾಟಕ ಸ್ಕೂಲ್ ಗೇಮ್ಸ್ ಸ್ಪೋರ್ಟ್ಸ್ ಕರಾಟೆ ಡೊ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಎಲ್ಲೋ ಬೆಲ್ಟ್ ಕಥಾ ಸ್ಪರ್ಧೆಯ ಮೊದಲ ಗ್ರೂಪ್ ನಲ್ಲಿ ಉತ್ತಮ್ (ಪ್ರಥಮ), ಎರಡನೇ ಗ್ರೂಪ್ ನಲ್ಲಿ ಇಂಧರ್ (ಪ್ರಥಮ), ಶೋಬಿತ (ದ್ವಿತೀಯ), ಮೂರನೇ ಗ್ರೂಪ್ ನಲ್ಲಿ ಕಿಶನ್, ನರೇಂದ್ರ, ವಿಕಾಸ್, ಮೋಹಿತ್, ಮನೋಜ್ ಸಮಾಧಾನಕರ ಬಹುಮಾನ, ಗ್ರೀನ್ ಬೆಲ್ಟ್ ಕಥಾ ಸ್ಪರ್ಧೆಯಲ್ಲಿ ಜೈಸಿಂಹ (ಪ್ರಥಮ), ಬ್ಲೂ ಬೆಲ್ಟ್ ಕಥಾ ಸ್ಪರ್ಧೆಯ ಮೊದಲ ಗ್ರೂಪ್ ನಲ್ಲಿ ನಂದೀಶ್ (ದ್ವಿತೀಯ), ಎರ್ಡು ಮತ್ತು ಮೂರನೇ ಗ್ರೂಪ್ ನಲ್ಲಿ ಜಗನ್, ಚೇತನ್, ಪರ್ ಪಲ್ ಬೆಲ್ಟ್ ಕಥಾ ಸ್ಪರ್ಧೆಯಲ್ಲಿ ಹರ್ಷಿತ್ (ತೃತೀಯ), ಆರೇಂಜ್ ಬೆಲ್ಟ್ ಕಥಾ ಸ್ಪರ್ಧೆಯಲ್ಲಿ ಓಜಸ್ವಿ (ತೃತೀಯ) ರಾಗಿದ್ದಾರೆ ಎಂದು ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
- Advertisement -
- Advertisement -
- Advertisement -