ರೈತ ಮುಖಂಡರ ಬಂಧನ

- Advertisement -
- Advertisement -

ಕೃಷಿ ಆದಾರಿತ ನೀರಾವರಿ ಯೋಜನೆ ಜಾರಿಗೊಳಿಸಲು ಮಾತು ತಪ್ಪಿದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಜೂನ್ ೦೧ ರ ಗುರುವಾರ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ನೇತೃತ್ವದಲ್ಲಿ ಬೈಕ್ ರ್ಯಾಾಲಿ ಮೂಲಕ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತೆರಳಲು ಸಾವಿರಾರು ಮಂದಿ ರೈತರು ಮುಂದಾಗುತ್ತಿದ್ದ ವಿಷಯವನ್ನರಿತ ಪೊಲೀಸ್ ಇಲಾಖೆ ಬುಧವಾರ ತಾಲ್ಲೂಕಿನ ಸುಮಾರು ೧೩ ಕ್ಕೂ ಹೆಚ್ಚು ರೈತ ಮುಖಂಡರನ್ನು ಬಂಧಿಸಿ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.

ಶಿಡ್ಲಘಟ್ಟದ ರೈತ ಸಂಘದ ಕಚೇರಿಯ ಬಳಿ ಬುಧವಾರ ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು.

ನಗರದ ರೈತ ಸಂಘದ ಕಚೇರಿಯಲ್ಲಿ ಬೈಕ್ ರ್ಯಾರಲಿಗಾಗಿ ರೈತ ಮುಖಂಡರು ಸಿದ್ದತೆ ನಡೆಸುತ್ತಿದ್ದ ವೇಳೆ ಕಚೇರಿಗೆ ಭೇಟಿ ನೀಡಿದ ಪೊಲೀಸರು ರೈತ ಮುಖಂಡರಾದ ಎಸ್‌.ಎಂ.ನಾರಾಯಣಸ್ವಾಮಿ, ನಗರ ಘಟಕದ ವೇಣುಗೋಪಾಲ್, ಉಪಾಧ್ಯಕ್ಷ ಮುನಿನಂಜಪ್ಪ, ದೇವರಾಜ್, ರಮೇಶ್, ಶಂಕರ್, ತಿಮ್ಮಣ್ಣ ಮತ್ತಿತರರನ್ನು ಬಂಧಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!