ರೈಲಿಗೆ ಸಿಲುಕಿ ಯುವಕ ಸಾವು

- Advertisement -
- Advertisement -

ರೈಲಿಗೆ ಯುವಕನೋರ್ವ ಸಿಲುಕಿ ಬುಧವಾರ ಮುಂಜಾನೆ ಮೃತಪಟ್ಟಿದ್ದಾನೆ.
ನಗರದ ಕದಿರಿಪಾಳ್ಯದ ನಿವಾಸಿ ಜಗದೀಶ್ ಅಲಿಯಾಸ್ ಪಾಳ್ಯಮು(೩೦) ಮೃತಪಟ್ಟ ಯುವಕನಾಗಿದ್ದು, ಆತ್ಮಹತ್ಯೆಯಿರಬಹುದೆಂದು ಶಂಕಿಸಲಾಗಿದೆ.
ಕೋಲಾರದಿಂದ ಚನ್ನಪಟ್ಟಣಕ್ಕೆ ತೆರಳುವ ರೈಲು ಶಿಡ್ಲಘಟ್ಟ ರೈಲು ನಿಲ್ದಾಣ ಪ್ರವೇಶಿಸುವ ಮುನ್ನ ಗಾಂಧಿನಗರದ ಸೇತುವೆ ಮೇಲೆ ಈ ದುರ್ಘಟನೆ ನಡೆದಿದ್ದು, ಹಳಿಯ ಮೇಲೆ ನಿಂತಿದ್ದ ಯುವಕ ರೈಲಿಗೆ ತಾಕಿ ಕೆಳಗುರುಳಿಬಿದ್ದು ಸಾವನ್ನಪ್ಪಿದ್ದಾನೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!