ಕ.ಸಾ.ಪ ತಾಲ್ಲೂಕು ಘಟಕ: ಅಧ್ಯಕ್ಷರು ಬಿ.ಆರ್.ಅನಂತಕೃಷ್ಣ, ಉಪಾಧ್ಯಕ್ಷರು ಸಿ.ಪಿ.ಈ. ಕರಗಪ್ಪ, ಬಿ.ಸಿ.ನಂದೀಶ್, ಸಯ್ಯದ್ ತಮೀಮ್ ಅನ್ಸಾರಿ, ಎನ್.ಅಶೋಕ್, ಗೌರವ ಕಾರ್ಯದರ್ಶಿಗಳು ಎ.ಎಂ.ತ್ಯಾಗರಾಜ್, ಎನ್.ವೆಂಕಟೇಶಪ್ಪ, ಕೋಶಾಧ್ಯಕ್ಷ ಎಸ್.ಸತೀಶ್, ಪ್ರಧಾನ ಸಂಚಾಲಕರು ಮೇಲೂರು ಸುದರ್ಶನ್, ಎನ್.ಲಕ್ಷ್ಮೀನಾರಾಯಣ್ (ಲಚ್ಚಿ), ಕಾಶಿನಾಥ್, ಎನ್.ಇ.ಜಗದೀಶ್ ಬಾಬು, ಸಹಸಂಚಾಲಕರು ಎಸ್.ಡಿ.ಮಂಜುನಾಥ್, ಮೇಲೂರು ಸುಧೀರ್, ಡಿ.ವಿ.ಭಾಸ್ಕರ್, ರಾಜಶೇಖರ್, ಪರಿಶಿಷ್ಠ ಜಾತಿ ಪ್ರತಿನಿಧಿ ಎಂ.ಮುನಿಯಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ಎಸ್.ನಾಗರಾಜ್, ಪತ್ರಿಕಾ ಪ್ರತಿನಿಧಿಗಳು ಎ.ಶಶಿಕುಮಾರ್,ರಮೇಶ್, ಸಾಂಸ್ಕೃತಿಕ ಪ್ರತಿನಿಧಿಗಳು ರವಿಕುಮಾರ್, ಎಸ್.ವಿ.ಮಾಲತಿ.
ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ ಜಂಗಮಕೋಟೆ ಹೋಬಳಿ: ಅಧ್ಯಕ್ಷರು ಮೇಲೂರು ಆರ್.ಎ.ಉಮೇಶ್, ಉಪಾಧ್ಯಕ್ಷರು ಎನ್.ಕೆ.ಸುದರ್ಶನ್, ಮೋಹನ್, ಗೌರವ ಕಾರ್ಯದರ್ಶಿಗಳು ಮಂಜುನಾಥ್, ತಾದೂರು ಮಂಜುನಾಥ್, ಕೋಶಾಧ್ಯಕ್ಷರು ಶಿವಗುರುಶರ್ಮ, ಮಹಿಳಾ ಪ್ರತಿನಿಧಿ ರೂಪ, ಪರಿಶಿಷ್ಟ ಜಾತಿ ಪ್ರತಿನಿಧಿ ಎನ್.ಆರ್.ವೆಂಕಟೇಶ್, ಪ್ರಧಾನ ಸಂಚಾಲಕರು ಎಚ್.ಎಂ.ರಾಘವೇಂದ್ರ, ಕನಕರಾಜು, ಸಹಸಂಚಾಲಕರು ರಮೇಶ್, ಡಿ.ಸಿ.ಮುನಿರಾಜು, ಸಂಘ ಸಂಸ್ಥೆಗಳ ಪ್ರತಿನಿಧಿ ಮುನಿರಾಜು (ಕುಟ್ಟಿ), ಸಾಂಸ್ಕೃತಿಕ ಪ್ರತಿನಿಧಿ ಗಂಗನಹಳ್ಳಿ ಮುನಿನಾರಾಯಣಪ್ಪ, ಪತ್ರಿಕಾ ಪ್ರತಿನಿಧಿ ಎಚ್.ಎಂ.ಮುರಳಿ, ಶಿಕ್ಷಣ ಸಂಯೋಜಕರು ಜ್ಞಾನಮೂರ್ತಿ, ಪಂಚಾಯತಿ ಪ್ರತಿನಿಧಿಗಳು ನಾಗರಾಜ್, ಬಳುವನಹಳ್ಳಿ (ವೆಂಕಟಾಪುರ ಪಂಚಾಯತಿ), ವೆಂಕಟೇಶಮೂರ್ತಿ, ಮುತ್ತೂರು (ಮಳ್ಳೂರು ಪಂಚಾಯತಿ), ಡಿ.ಸಿ.ರಮೇಶ್, ತೊಟ್ಲಗಾನಹಳ್ಳಿ (ಭಕ್ತರಹಳ್ಳಿ ಪಂಚಾಯತಿ), ಚನ್ನಯ್ಯ, ಮಳಮಾಚನಹಳ್ಳಿ (ಮಳಮಾಚನಹಳ್ಳಿ ಪಂಚಾಯತಿ).
ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ, ಬಶೆಟ್ಟಹಳ್ಳಿ ಹೋಬಳಿ: ಅಧ್ಯಕ್ಷರು ಎನ್.ನಾಗರಾಜ್, ಗೌರವ ಕಾರ್ಯದರ್ಶಿಗಳು ಎ.ವಿ.ವೆಂಕಟನರಸಪ್ಪ, ಮುರಳಿ, ಉಪಾಧ್ಯಕ್ಷರು ರಾಮಸ್ವಾಮಿ, ಬಿ.ಎಸ್.ನಾಗೇಶ್, ಕೋಶಾಧ್ಯಕ್ಷರು ಟಿ.ಎಸ್.ನಾರಾಯಣಸ್ವಾಮಿ, ಮಹಿಳಾ ಪ್ರತಿನಿಧಿ ಸರಸ್ವತಮ್ಮ, ಪರಿಶಿಷ್ಟ ಜಾತಿ ಪ್ರತಿನಿಧಿ ಟಿ.ವಿ.ಮುನಿಯಪ್ಪ, ಪ್ರಧಾನ ಸಂಚಾಲಕರು ಶಿವಕುಮಾರ್, ಆರ್.ನರಸಿಂಹಪ್ಪ, ಸಹಸಂಚಾಲಕರು ಪ್ರವೀಣ್ಸಿಂಹ, ಮಲ್ಲೇಶ್, ಸಾಂಸ್ಕೃತಿಕ ಪ್ರತಿನಿಧಿ ಎಂ.ವೆಂಕಟೇಶಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ಅಂಬರೀಷ್, ಪತ್ರಿಕಾ ಪ್ರತಿನಿಧಿ ಟಿ.ಎಂ.ವೆಂಕಟಾಚಲಪತಿ, ಶಿಕ್ಷಣ ಸಂಯೋಜಕರು ವಿ.ಕೋನಪ್ಪ, ಪಂಚಾಯತಿ ಪ್ರತಿನಿಧಿಗಳು ಬಿ.ವಿ.ನಾಗರಾಜ್, ಬಶೆಟ್ಟಹಳ್ಳಿ (ಬಶೆಟ್ಟಹಳ್ಳಿ ಪಂಚಾಯತಿ), ಜಯಚಂದ್ರ, ಆನೆಮಡುಗು(ದೊಡ್ಡತೇಕಹಳ್ಳಿ ಪಂಚಾಯತಿ), ಟಿ.ವಿ.ಮುನಿಯಪ್ಪ, ತಿಮ್ಮನಾಯಕನಹಳ್ಳಿ (ತಿಮ್ಮನಾಯಕನಹಳ್ಳಿ ಪಂಚಾಯತಿ), ಬೈರರೆಡ್ಡಿ, ಗಂಜಿಗುಂಟೆ (ಗಂಜಿಗುಂಟೆ ಪಂಚಾಯತಿ).
ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪರಿಷತ್ತು, ಕಸಬಾ ಹೋಬಳಿ: ಅಧ್ಯಕ್ಷರು ದಾಮೋದರ್, ಉಪಾಧ್ಯಕ್ಷರು ರಮೇಶ್, ಚಿಕ್ಕ ಆಂಜಿನಪ್ಪ, ಗೌರವ ಕಾರ್ಯದರ್ಶಿಗಳು ನಾರಾಯಣಸ್ವಾಮಿ, ಪ್ರತಾಪ್, ಕೋಶಾಧ್ಯಕ್ಷರು ಕೆ.ವಿ.ವಸಂತ ವಲ್ಲಭ ಕುಮಾರ್, ಪ್ರಧಾನ ಸಂಚಾಲಕರು ಮಂಜುನಾಥ್, ಶಿವರಾಜ್, ಸಹ ಸಂಚಾಲಕರು ನಾಗೇಶ್, ರಾಮಾಂಜಿ, ಸಂಘ ಸಂಸ್ಥೆಗಳ ಪ್ರತಿನಿಧಿ ಮುನಿಆಂಜಿನಪ್ಪ, ಪರಿಶಿಷ್ಟ ಜಾತಿ ಪ್ರತಿನಿಧಿ ತ್ಯಾಗರಾಜ್, ಪತ್ರಿಕಾ ಪ್ರತಿನಿಧಿ ನರಸಿಂಹಗೌಡ, ಮಹಿಳಾ ಪ್ರತಿನಿಧಿ ಸುಜಾತಮ್ಮ, ಸಾಂಸ್ಕೃತಿಕ ಪ್ರತಿನಿಧಿ ಶ್ರೀನಿವಾಸ್, ಶಿಕ್ಷಣ ಸಂಯೋಜಕರು ಪಿ.ಆರ್.ರವಿ, ಪಂಚಾಯತಿ ಪ್ರತಿನಿಧಿಗಳು ಮುನಿರಾಜು, ಬೋದಗೂರು (ಆನೂರು ಪಂಚಾಯತಿ), ಕೆಂಪೇಗೌಡ, ಹುಜಗೂರು (ತುಮ್ಮನಹಳ್ಳಿ ಪಂಚಾಯತಿ), ವಿಶ್ವನಾಥ್, ಬೂದಾಳ (ದೇವರಮಳ್ಳೂರು ಪಂಚಾಯತಿ), ಬಿ.ಜೆ.ವೆಂಕಟೇಶ್, ಬಚ್ಚಹಳ್ಳಿ (ಕೊತ್ತನೂರು ಪಂಚಾಯತಿ).
ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ, ಸಾದಲಿ ಹೋಬಳಿ: ಅಧ್ಯಕ್ಷರು ಎನ್.ಜಗದೀಶ್ಬಾಬು, ಉಪಾಧ್ಯಕ್ಷರು ಜಿ.ಆರ್.ಮುರಳಿ, ಬಿ.ವಿ.ಜಯರಾಮರೆಡ್ಡಿ, ಗೌರವ ಕಾರ್ಯದರ್ಶಿಗಳು ಬಿ.ಜಿ.ರಾಘವೇಂದ್ರರಾವ್, ಎನ್.ವಿ.ಶೇಖರ್, ಕೋಶಾಧ್ಯಕ್ಷರು ಬಿ.ಎನ್.ನರಸಿಂಹರಾಜು, ಮಹಿಳಾ ಪ್ರತಿನಿಧಿ ಲಕ್ಷ್ಮಮ್ಮ, ಪರಿಶಿಷ್ಟ ಜಾತಿ ಪ್ರತಿನಿಧಿ ಡಿ.ವಿ.ಪ್ರಸಾದ್, ಸಂಚಾಲಕರು ಕೆ.ವಿ.ನಾಗಿರೆಡ್ಡಿ, ಜಿ.ಎನ್.ಮುನಿರೆಡ್ಡಿ, ಸಹ ಸಂಚಾಲಕರು ಎಸ್.ಮಂಜುನಾಥ್, ಕೆ.ದೇವರಾಜ್, ಸಾಂಸ್ಕೃತಿಕ ಪ್ರತಿನಿಧಿ ಎಸ್.ನಾಗೇಶ್, ಪತ್ರಿಕಾ ಪ್ರತಿನಿಧಿ ಆದಿನಾರಾಯಣಶೆಟ್ಟಿ, ಶಿಕ್ಷಣ ಸಂಯೋಜಕರು ಎಸ್.ಎನ್.ನಾರಾಯಣರಾವ್, ಪಂಚಾಯತಿ ಪ್ರತಿನಿಧಿಗಳು ಹರೀಶ್, ದಿಬ್ಬೂರಹಳ್ಳಿ (ದಿಬ್ಬೂರಹಳ್ಳಿ ಪಂಚಾಯತಿ), ಎಸ್.ಎಂ.ನಾರಾಯಣಪ್ಪ, ಸಾದಲಿ (ಸಾದಲಿ ಪಂಚಾಯತಿ), ಸೋಮಶೇಖರ್, ನೇರಳೇಮರದಹಳ್ಳಿ (ಎಸ್.ದೇವಗಾನಹಳ್ಳಿ ಪಂಚಾಯತಿ), ಲಕ್ಷ್ಮೀಪತಿ (ಈ.ತಿಮ್ಮಸಂದ್ರ ಪಂಚಾಯತಿ), ನಾಗೇಶ್ (ತಲಕಾಯಲಬೆಟ್ಟ ಪಂಚಾಯತಿ)
- Advertisement -
- Advertisement -
- Advertisement -







