ಶಿಡ್ಲಘಟ್ಟ ತಾಲ್ಲೂಕು ಶ್ರೀ ಮಡಿವಾಳ ಮಾಚಿದೇವ ಯುವಕರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ಕಚೇರಿಯಲ್ಲಿ ಸೋಮವಾರ ನಡೆಯಿತು. ಡಿ.ವಿ.ಕೃಷ್ಣಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಎನ್.ಹರೀಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಮುನಿರಾಜು, ಖಜಾಂಚಿ ಎಂ.ದೇವರಾಜ್, ನಿರ್ದೇಶಕರಾಗಿ ಎಚ್.ಕೆ.ಶ್ರೀನಿವಾಸ್, ಎನ್.ರಾಜು, ಹನುಮಂತರಾಯಪ್ಪ, ದೊಡ್ಡ ಸೋಮಣ್ಣ, ನರಸಿಂಹಮೂರ್ತಿ, ರವೀಂದ್ರನಾಥ್, ಶ್ರೀನಿವಾಸ್, ಆನಂದ್, ಎಚ್.ಸಿ.ರಮೇಶ್, ಸುರೇಶ್, ಚಂದ್ರಪ್ಪ, ಆಂಜಿನಪ್ಪ, ಮುನಿರಾಜು, ರಾಮಚಂದ್ರಪ್ಪ, ಚಿಕ್ಕನಂಜಪ್ಪ, ವೆಂಕಟರಾಯಪ್ಪ, ನರಸಿಂಹಪ್ಪ, ನಾರಾಯಣಸ್ವಾಮಿ, ಗಂಗಾಧರ್, ಗಿರಿಯಪ್ಪ, ಶಂಕರಪ್ಪ ಆಯ್ಕೆಯಾಗಿದ್ದಾರೆ.
- Advertisement -
- Advertisement -
- Advertisement -