ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಶಾಖೆಯ ಪ್ರಥಮ ಶಾಖಾ ವ್ಯವಸ್ಥಾಪಕರಾಗಿ ಎರಡು ವರ್ಷದಿಂದ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಎಎಸ್ವಿ ಗುಪ್ತಾ ಅವರನ್ನು ಈ.ತಿಮ್ಮಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಬೀಳ್ಕೊಟ್ಟು ನೂತನ ಶಾಖಾ ವ್ಯವಸ್ಥಾಪಕರಾಗಿ ಬಂದಿರುವ ರಾಹುಲ್ ಅವರನ್ನು ಸ್ವಾಗತಿಸಿ ಇಬ್ಬರನ್ನೂ ಗೌರವಿಸಿದರು. ಮದ್ದಾಲ ಸಿದ್ದಯ್ಯಶೆಟ್ಟಿ, ಮದ್ದಾಲ ಶ್ರೀರಾಮಯ್ಯಶೆಟ್ಟಿ, ಪಿ.ವೆಂಕಟರವಣಪ್ಪ, ವೆಂಕಟಚಲಪತಿ, ಟಿ.ಪಿ.ಬೈರಾರೆಡ್ಡಿ, ಎಂ.ವಿ.ವೇಣುಗೋಪಾಲಶಾಸ್ತ್ರಿ, ಶ್ರೀರಾಮರೆಡ್ಡಿ, ವೆಂಕಟನರಸಪ್ಪ, ಚಂದ್ರಮೋಹನ್.ಎಂ.ವಿ, ಸುನಿಲ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -