ಶಿಡ್ಲಘಟ್ಟ ತಾಲ್ಲೂಕಿನ ಬಸವಪಟ್ಟಣ ಗ್ರಾಮದಲ್ಲಿ ಹಾಲಿನ ಡೈರಿ ಕಟ್ಟಡ ನಿರ್ಮಾಣಕ್ಕೆ ಮೊದಲ ಕಂತಿನ ಸಹಾಯಧನ 60 ಸಾವಿರ ರೂಗಳ ಚೆಕ್ ಅನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್ ಎಂ.ಪಿ.ಸಿ.ಎಸ್ ಅಧ್ಯಕ್ಷ ಬೈರೇಗೌಡ ಅವರಿಗೆ ನೀಡಿದರು. ಉಪಾಧ್ಯಕ್ಷ ಪಾಪಣ್ಣ, ಕಾರ್ಯದರ್ಶಿ ರಾಮಣ್ಣ, ಸದಸ ಕೃಷ್ಣಪ್ಪ, ಮೆಲ್ವೀಚಾರಕಿ ಜ್ಯೋತಿ ಹಾಜರಿದ್ದರು
- Advertisement -
- Advertisement -