ಉಚಿತ ಸಾಮೂಹಿಕ ಉಪನಯನ

- Advertisement -
- Advertisement -

ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಉಚಿತ ಸಾಮೂಹಿಕ ಉಪನಯನಗಳನ್ನು ನಡೆಸಿಕೊಡಲಿದ್ದು, ವಿಪ್ರಬಾಂದವರು ನೋಂದಾಯಿಸಿಕೊಳ್ಳು ಕೋರಲಾಗಿದೆ.
ಶಂಕರ ಮಠದಲ್ಲಿ ಮೇ 7 ರಿಂದ 11ನೇ ತಾರೀಖಿನವರೆಗೂ ಶಂಕರಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಅಂಗವಾಗಿ ಮೇ 11 ರ ಬುಧವಾರದಂದು 10 ವಟುಗಳಿಗೆ ಉಚಿತ ಸಾಮೂಹಿಕ ಉಪನಯನವನ್ನು ಏರ್ಪಡಿಸಲಾಗಿದೆ. ಹೆಸರನ್ನು ನೋಂದಾಯಿಸುವವರು ಎ.ಎಸ್.ರವಿ (9448713681), ಬಿ.ಕೃಷ್ಣಮೂರ್ತಿ(9902139017), ಎಸ್.ವಿ.ನಾಗರಾಜರಾವ್(9845437633), ಬಿ.ಆರ್.ಅನಂತಕೃಷ್ಣ (9964182305) ಸಂಪರ್ಕಿಸಲು ಕೋರಲಾಗಿದೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!